Friday, June 20, 2025
Friday, June 20, 2025

World Environment Day ಜೆಸಿಐ ಸಮೃದ್ಧಿ ಘಟಕದ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

Date:

World Environment Day ವಿಶ್ವ ಪರಿಸರ ದಿನದ ಪ್ರಯುಕ್ತ ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆ ಎಫ್ ಡಿ ಜೆಸಿ ನರಸಿಂಹಮೂರ್ತಿ ಹಾಗೂ ಜೆಸಿ ರಾಜಣ್ಣ ರವರ ಅಮೃತ ಹಸ್ತದಿಂದ ಗಿಡ ನೆಡುವ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಜೆ ಸಿ ರಾಜಣ್ಣ ಮಾತನಾಡಿ, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮದು. ಪ್ರತಿಯೊಬ್ಬರು ಕನಿಷ್ಠ ಐದು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು.

ಅಧ್ಯಕ್ಷರಾದ ಜೆಸಿ ನರಸಿಂಹಮೂರ್ತಿ ಮಾತನಾಡಿ, ಗಿಡಮರಗಳನ್ನು ನಾವು ರಕ್ಷಿಸಿದಲ್ಲಿ ಮುಂದೊಂದು ದಿನ ಈ ಗಿಡ ಮರಗಳಾಗಿ ಅವು ನಮ್ಮನ್ನು ರಕ್ಷಿಸುತ್ತವೆ ಎಂದು ಹಿತನುಡಿದರು.

World Environment Day ಸುಮಾರು 50 ಗಿಡಗಳನ್ನು ನೆಟ್ಟು ಉಳಿದ 450 ಗಿಡಗಳನ್ನು ನೆಡಲು ಕೊಡಿಸಲಾಯಿತು.

ಸಮೃದ್ಧಿ ಘಟಕದ ಕಾರ್ಯದರ್ಶಿ ಜೆಸಿ ಗಾಯತ್ರಿ ಯಲ್ಲಪ್ಪ ಗೌಡ, ಪದಾಧಿಕಾರಿಗಳಾದ ಜೆಸಿ ನರಸಮ್ಮ, ಜೆಸಿ ಶಶಿಕಲಾ, ಜೆಸಿ ಪುಷ್ಪ, ಜೆಸಿ ಕಿರಣ್ ಕುಮಾರ್, ಜೆಸಿ ಮೋಹನ್ ಕುಮಾರ್, ಜೆಸಿ ಸರಳ ವಾಸನ್, ಜೆಸಿ ನವೀನ್ ಗೌಡ , ಜೆಸಿ ಅನ್ನಪೂರ್ಣ, ಜೆಸಿ ಮಂಜುಳ, ಜೆಸಿ ಸುಮಾ ಮತ್ತು ಬಿ.ಎಂ.ಯಲ್ಲಪ್ಪ ಗೌಡ, ಜೆಸಿ ರಂಜಿತಾ, ಲಕ್ಷ್ಮಮ್ಮ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...