Saturday, May 30, 2026
Saturday, May 30, 2026

ರಾಮಾಯಣ, ವೇದಿಕೆಯಲ್ಲಿ ನಾಟಕ ಜೀವನಕ್ಕೆ ಮಾರ್ಗದರ್ಶಕ, ಮಕ್ಕಳಿಗೋಸ್ಕರ ಕಾರ್ಯಕ್ರಮ ನೋಂದಾಯಿಸಿ

Date:

ಇಂದಿನ ಮಕ್ಕಳಿಗೆ ರಾಮಾಯಣ ಯಾಕೆ ಬೇಕು?
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಜಗತ್ತಿನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ರಾಮಾಯಣವು ಅವರಿಗೆ ಕೇವಲ ಒಂದು ಕಥೆಯಲ್ಲ, ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸುವ ಮೌಲ್ಯಗಳ ಮಹಾಗ್ರಂಥವಾಗಿದೆ.
ರಾಮಾಯಣದ ಮೂಲಕ ಮಕ್ಕಳು:
ಸತ್ಯ, ಧರ್ಮ ಮತ್ತು ನೈತಿಕತೆ ಕಲಿಯುತ್ತಾರೆ.
ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ.
ಕುಟುಂಬದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ.
ಶಿಸ್ತು, ತಾಳ್ಮೆ ಮತ್ತು ಜವಾಬ್ದಾರಿತನವನ್ನು ರೂಢಿಸಿಕೊಳ್ಳುತ್ತಾರೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ನಂಟು ಬೆಳೆಸಿಕೊಳ್ಳುತ್ತಾರೆ.
ನಿಮ್ಮ ಮಗುವಿಗೆ ಕೇವಲ ಶಿಕ್ಷಣವಲ್ಲ, ಉತ್ತಮ ವ್ಯಕ್ತಿತ್ವವನ್ನ ಉಡುಗೊರೆಯಾಗಿ ನೀಡಿ.
ರಾಮಾಯಣದ ಮೂಲಕ ಅವರು ಕೇವಲ ಪಾತ್ರಗಳನ್ನು ಅಭಿನಯಿಸುವುದಲ್ಲ, ಜೀವನದ ಅಮೂಲ್ಯ ಪಾಠಗಳನ್ನು ಕಲಿಯುತ್ತಾರೆ.
“ರಾಮಾಯಣ – ವೇದಿಕೆಯಲ್ಲಿ ಒಂದು ನಾಟಕ, ಜೀವನದಲ್ಲಿ ಒಂದು ಮಾರ್ಗದರ್ಶನ.”
ನಿಮ್ಮ ಮಕ್ಕಳನ್ನ ನೊಂದಾಯಿಸಲು ಸಂಪರ್ಕಿಸಿ ಚಂದನ್ ಎನ್ (ನೀನಾಸಂ): 7204697385

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಬೇಲಿ ಜಗಳ: ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ.

Breaking News ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರಡಿಗ ಗ್ರಾಮದಲ್ಲಿ ರಸ್ತೆ...

Klive Special Article ಶೈವ ಭಕ್ತಿ ಪರಂಪರೆಯ ಶಿಲ್ಪ: ಯಲವಳ್ಳಿ ಸನಿಹ ಪಾಳು ಶಿವ ದೇಗುಲ ಪತ್ತೆ- ದಿಲೀಪ್ ನಾಡಿಗ್

Klive Special Article ಲಿಂಗ ರೂಪಿ ಮಹಾಶಿವ.(ಯಲವಳ್ಳಿ) ಕೋಹಳ್ಳಿ,‌ಆಯನೂರಿನಲ್ಲಿ ದೊರೆತಿರುವ ಲಿಂಗವು...