ಬಿಗ್ ಬಾಸ್ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಆರ್ ಪ್ರಸನ್ನ ಕುಮಾರ್
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಲಗೋಡು ರತ್ನಾಕರ್ ಮಾಜಿ ಮಹಾ ನಗರ ಪಾಲಿಕೆ ಸದಸ್ಯ ಎಚ್ ಸಿ. ಯೋಗೇಶ್. ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್ ಇವರುಗಳಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಆರ್ ಪ್ರಸನ್ನ ಕುಮಾರ್ ಮಾತನಾಡುತ್ತಾ ಉದ್ಯಮಗಳು ಯಶಸ್ವಿಯಾಗಿ ನೆರವೇರಲು ಸಾರ್ವಜನಿಕರ ಸಹಕಾರ ಅಗತ್ಯ ಜೊತೆಗೆ ರುಚಿರುಚಿಯಾದ ಸೇವೆಯನ್ನು ಒದಗಿಸುವುದು ಸಹ ಮತ್ತೆ ಮುಖ್ಯ ಎಂದು ನುಡಿದರು.
ಕಲಗೋಡು ರತ್ನಾಕರ್ ಹಾಗೂ ಹೆಚ್ ಸಿ ಯೋಗೇಶ್. ಮತ್ತು ಶಿವಕುಮಾರ್ ಅವರು ಶುಭ ಹಾರೈಸಿದರು ಮಾಲೀಕರದ ಎಸ್ ಚಿನ್ನಪ್ಪ, ದರ್ಶನ್ ಜೋಸಿ, ಲಿಂಗೇಸ್, ಹಾಗು ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.
