Monday, February 2, 2026
Monday, February 2, 2026

Klive Special Article ತಿಂಗಳ ಕವಿತೆ ಕವಿ: ಜಿ. ಧರ್ಮರಾಜ್ ಸಾಗರ

Date:

Klive Special Article ಪರಿಸರ ಉಳಿಸಿ

ಪರಿಪರಿಯಾಗಿ ಹೇಳುವೆ ಪರಿಸರ ಉಳಿಸಿ ಎಂದು
ಪರಿಸರವೆಂದರೆ ನೀನಿರುವ ತಾಣ ಅದು ಸುಂದರವಿದ್ದರೆ ನೀಡುವುದು ಪ್ರಾಣ

ಪರಿಸರವೆಂದರೆ ಕಾಡು ಮೇಡು
ಉಳಿಸದಿದ್ದರೆ ಪರಿತಪಿಸುವ ಪಾಡು

ಪರಿಸರ ಹಸಿರಾಗಿದ್ದರೆ ಇರುವುದು ಪ್ರಾಣವಾಯು
ಗುಟುಕಿಸಲು ಇರುವುದು ಜೀವಜಲವು

ಪ್ರಕೃತಿಯು ಕೊಟ್ಟಿದೆ ಮಾನವನಿಗೆ ಬದುಕುವ ದಾರಿ ಅದು ಸಾಲದೆಂದು ಕಡಿಯಲು ಹೊರಡುವನು ಕಾಡುದಾರಿ

ಕಾನಹನನ ಮಾಡಿ ಮಾಡುವನು ಜಣಜಣ
ಗಿಡ ಮರ ಬಳ್ಳಿಗಳ ಶಾಪ ತಟ್ಟಿ ಕೊನೆಗೂ ಎಲ್ಲಾ ಬಣ ಬಣ

ಕಾಡ ಕಡಿಯದಿರು ಮೂಡ
ಕಾಡಿದ್ದರೆ ಹರಿದು ಬರುವುದು ಮೋಡ
ಮೋಡವಿದ್ದರೆ ಮಳೆಯು ಮಳೆ ಬಿದ್ದರೆ ಹಸಿರಾಗುವುದು ಇಳೆಯು

Klive Special Article ದಿನಕ್ಕೊಂದು ಗಿಡ ನೆಡು ಹಸಿರಾಗಲಿ ಈ ನೆಲದಲ್ಲ ಸುಂದರ ನಾಡು
ಹರಸಲಿ ಭೂತಾಯಿ ನಿನ್ನ ಕನಸಿನ ಹಸಿರ ಸುಮಧುರ ಬೀಡು

ರಚನೆ : ಧರ್ಮರಾಜ್.ಜಿ.ಸಾಗರ, ಪತ್ರಕರ್ತರು, ಸಾಗರ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...