Thursday, June 18, 2026
Thursday, June 18, 2026

Klive Special Article ತಿಂಗಳ ಕವಿತೆ ಕವಿ: ಜಿ. ಧರ್ಮರಾಜ್ ಸಾಗರ

Date:

Klive Special Article ಪರಿಸರ ಉಳಿಸಿ

ಪರಿಪರಿಯಾಗಿ ಹೇಳುವೆ ಪರಿಸರ ಉಳಿಸಿ ಎಂದು
ಪರಿಸರವೆಂದರೆ ನೀನಿರುವ ತಾಣ ಅದು ಸುಂದರವಿದ್ದರೆ ನೀಡುವುದು ಪ್ರಾಣ

ಪರಿಸರವೆಂದರೆ ಕಾಡು ಮೇಡು
ಉಳಿಸದಿದ್ದರೆ ಪರಿತಪಿಸುವ ಪಾಡು

ಪರಿಸರ ಹಸಿರಾಗಿದ್ದರೆ ಇರುವುದು ಪ್ರಾಣವಾಯು
ಗುಟುಕಿಸಲು ಇರುವುದು ಜೀವಜಲವು

ಪ್ರಕೃತಿಯು ಕೊಟ್ಟಿದೆ ಮಾನವನಿಗೆ ಬದುಕುವ ದಾರಿ ಅದು ಸಾಲದೆಂದು ಕಡಿಯಲು ಹೊರಡುವನು ಕಾಡುದಾರಿ

ಕಾನಹನನ ಮಾಡಿ ಮಾಡುವನು ಜಣಜಣ
ಗಿಡ ಮರ ಬಳ್ಳಿಗಳ ಶಾಪ ತಟ್ಟಿ ಕೊನೆಗೂ ಎಲ್ಲಾ ಬಣ ಬಣ

ಕಾಡ ಕಡಿಯದಿರು ಮೂಡ
ಕಾಡಿದ್ದರೆ ಹರಿದು ಬರುವುದು ಮೋಡ
ಮೋಡವಿದ್ದರೆ ಮಳೆಯು ಮಳೆ ಬಿದ್ದರೆ ಹಸಿರಾಗುವುದು ಇಳೆಯು

Klive Special Article ದಿನಕ್ಕೊಂದು ಗಿಡ ನೆಡು ಹಸಿರಾಗಲಿ ಈ ನೆಲದಲ್ಲ ಸುಂದರ ನಾಡು
ಹರಸಲಿ ಭೂತಾಯಿ ನಿನ್ನ ಕನಸಿನ ಹಸಿರ ಸುಮಧುರ ಬೀಡು

ರಚನೆ : ಧರ್ಮರಾಜ್.ಜಿ.ಸಾಗರ, ಪತ್ರಕರ್ತರು, ಸಾಗರ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...