Tuesday, August 11, 2026
Tuesday, August 11, 2026

ದೇಶಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು- ವಾಗ್ದೇವಿ ಬಸವರಾಜ್

Date:

ದೇಶಕ್ಕಾಗಿ ಹೋರಾಟ ಮಾಡಿದ ಮಹನೀಯರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಬೇಕು. ನಮ್ಮ ದೇಶದ ಸ್ವಾತಂತ್ರ ಹೇಗೆ ಸಿಕ್ಕಿತು ಎಂಬ ಅರಿವು ಮಕ್ಕಳಲ್ಲಿ ಬರಬೇಕು ಎಂದು ಕದಳಿ ವನಿತಾ ಸಮಾಜದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ನುಡಿದರು.

ಸ್ವತಂತ್ರ ದಿನಾಚರಣೆ ಪ್ರಯುಕ್ತ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನಗರದ ಪ್ರೌಢಶಾಲಾ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ವೀರಶೈವ ಕಲ್ಯಾಣ ಮಂದಿರದ ಖಜಾಂಚಿ ಶ್ರೀ ಹೆಚ್. ಎಲ್. ರವಿಯವರು ಆಗಮಿಸಿ. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ. ಹಾಗೂ ನಮ್ಮ ದೇಶದ ಇತಿಹಾಸದ ಬಗ್ಗೆ ತಿಳಿಸಿದರು ಉಪಾಧ್ಯಕ್ಷೆ ತ್ರಿವೇಣಿ ಗುರು ಶಾಂತಪ್ಪ, ಕಾರ್ಯದರ್ಶಿ ಗೀತಾ ಬಸವ ಕುಮಾರ್, ಖಜಾಂಚಿ ಲಲಿತಾ ಜಿಬಿ, ಸಹಕಾರ್ಯದರ್ಶಿ ಗಾಯಿತ್ರಿ ಮೃತ್ಯುಂಜಯ, ನಿರ್ದೇಶಕರುಗಳಾದ ಅನಸೂಯ ಗಂಗಾಧರಪ್ಪ, ಸಚಿತಾ ಪ್ರಸಾದ್, ಅನ್ನಪೂರ್ಣ ಹಾಲೇಶ್, ಮಾಜಿ ಅಧ್ಯಕ್ಷರು ಗಳಾದ ಶಾಂತ ಆನಂದ್, ಮಣಿ ಎನ್ ಶೆಟ್ಟಿ ಬಸವರಾಜ್ ಅರುಣಾಚಲಶೇಖರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...