ಕನ್ನಡ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಅಧಿಕ ಸುಮಧುರ ಗೀತೆಗಳಿಗೆ ಜೀವ ತುಂಬಿದ್ದ ದಂತಕಥೆ, ‘ಗಾನ ಕೋಗಿಲೆ’ ಎಸ್. ಜಾನಕಿ ಅಮ್ಮನವರ ನಿಧನ ಹಿನ್ನೆಲೆ ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ಕನ್ನಡ ಯುವಕರ ಸಂಘದ ವತಿಯಿಂದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ವಿ ಶ್ರೀನಿವಾಸ್, ಕೆ ರಂಗನಾಥ್, ಸಿ ರವಿ, ಸೋಮೇಶ್, ಎಸ್ ಶಿವು, ಕೇಶವಮೂರ್ತಿ, ವಿ ಗೋಪಿ, ಎನ್ ದಿವಾಕರ್, ಕೆ ಸಿ ವೆಂಕಟೇಶ್, ಎಸ್ ಬಸವರಾಜ್, ಜಯ ಪ್ರಕಾಶ್, ಲೋಕೇಶ್ ಹಾಗು ಬಡಾವಣೆಯ ನಾಗರಿಕರು ಇದ್ದರು.
