Sunday, July 12, 2026
Sunday, July 12, 2026

Saalumarada Thimmakka ಸಾಲುಮರದ ಮಾತೆಗೆ ನುಡಿ ಶ್ರದ್ಧಾಂಜಲಿ ವಿನಯ್ , ಶಿವಮೊಗ್ಗ

Date:

Saalumarada Thimmakka ಹಸಿರೇ ಉಸಿರಾಗಿ ಬಾಳಿದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕನಿಗೆ ಅಂತಿಮ ನಮನಗಳು

ನಿಮ್ಮ ಹೆಸರಲ್ಲಿ ಏನೇನಿದೆ ?!!ಎಂದು ಯಾರಾದರೂ ಕೇಳಿದರೆ ನಾವು ಮಾಡಿರುವ ಅಷ್ಟೋ-ಇಷ್ಟೋ ಆಸ್ತಿ-ಸೈಟು-ಮನೆ-ಗಾಡಿಯ ವಿವರ ಕೊಡಬಹುದು…. ವಾಸ್ತವದಲ್ಲಿ ಅವು ನಮ್ಮ ಹೆಸರಿನಲ್ಲಿ ಇದ್ದರೂ ನಮ್ಮದಲ್ಲ! ಇದು ಎಲ್ಲರಿಗೂ ಗೊತ್ತಿರುವ ಸತ್ಯ !

ನಮ್ಮ ಹೆಸರಿನಲ್ಲಿ “ಮರ” ಒಂದಿದೆಯೇ?!!! ಯಾರೋ ನೆಟ್ಟ ಮರವಲ್ಲ … ನೀವೆ ಕಯ್ಯಾರ ಸಸಿಯೊಂದನ್ನು ನೆಟ್ಟು ಮರವಾಗಿ ಬೆಳೆಸಿದ ಭಾಗ್ಯ ನಿಮಗಿದೆಯೇ!? ಈ ಭಾಗ್ಯ ನಿಮಗಿಲ್ಲದಿದ್ದರೆ ನೀವು ಕೋಟಿವಂತರಾದರೂ ಕಡು ಬಡವರೇ…..

Saalumarada Thimmakka ನಮ್ಮ ಪ್ರತಿ ಶ್ವಾಸವೂ ಆ ಮರಗಳು ನಮಗೆ ಕೊಟ್ಟ ತೀರಿಸಲಾಗದ ಸಾಲ …. ಋಣ ಹೊತ್ತು ಸಾಯುವುದರಲ್ಲಿ ಸುಖವಿಲ್ಲ …. ಸ್ವಂತ ಮಕ್ಕಳು ನಮ್ಮ ಹೆಸರು ಹೇಳದೇ ಇರಬಹುದು ಆದರೆ ನೆಟ್ಟ ಸಸಿ ಮರವಾದಾಗ ಸೂಸುವ ಪ್ರತಿ ತಂಗಾಳಿಯಲ್ಲೂ ನಮ್ಮ ಹೆಸರು ಪ್ರತಿಧ್ವನಿಸುತ್ತದೆ.

ಆದು ಮಾವೋ, ಬೇವೋ, ಹೊಂಗೆಯೋ, ಆಲವೋ, ಅರಳಿಯೋ, ನೇರಳೆಯೋ …….ಜಾಗ ಒಂದನ್ನು ಗುರುತಿಸಿ ಒಂದಾದರು ಸಸಿ ನೆಟ್ಟು ನಿಮ್ಮ ಹೆಸರಿಟ್ಚು ಬೆಳೆಸಿ ಮರವಾಗಿ ಮಾಡುವ ತಪಸ್ಸಿಗೆ ಇದು ಸೂಕ್ತ ಕಾಲ. ಅದೇ ಆ ವೃಕ್ಷಮಾತೆಯಿಂದ ನಾವು ಕಲಿಯಬಹುದಾದ ಪಾಠ

ತಿಮ್ಮಕ್ಕ

~ವಿನಯ್ ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ...

U.T. Khader ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ಭೇಟಿ: ಪ್ರತೀ ವಾರ್ಡಿನ ರೋಗಿಗಳೊಂದಿಗೆ ಕ್ಷೇಮ ವಿಚಾರಣೆ

U.T. Khader ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ...

Klive Special Article ಸಕಲ ವಿದ್ಯಾಸಂಪನ್ನ, ಮಹಾಮಹಿಮ ಶ್ರೀವಿಜಯೀಂದ್ರ ತೀರ್ಥರು. ...

ದಿನದ ಒಳ್ಳೆಯಮಾತು(ಯತಿಗಳ ಸ್ಮರಣೆ) ವಿಜಯೀಂದ್ರತೀರ್ಥ ಗುರುಸಾರ್ವಭೌಮರು Klive Special Article ಶ್ರೀವಿಜಯೀಂದ್ರತೀರ್ಥಗುರುಗಳು ಕಲಿಯುಗ ಕಲ್ಪತರು...