Tuesday, August 25, 2026
Tuesday, August 25, 2026

Shivamogga News ದುರಸ್ತಿಯಾಗದ ಮಳೆಮಾಪಕ.ಶೀಘ್ರ ಸರಿಪಡಿಸಲು ಸಾಗರದಲ್ಲಿ ಕೃಷಿಕ ಸಮಾಜದಿಂದ ಆಗ್ರಹ.

Date:

Shivamogga News ಸ್ನೇಹಿತರೆ ನಮಸ್ಕಾರ ಈ ದಿನ 3 ಗಂಟೆಗೆ ಕೃಷಿಕ ಸಮಾಜದ ಅಧ್ಯಕ್ಷರು ವಿಜಿ ಶ್ರೀಧರ್, ಅಡಿಕೆ ಬೆಳೆಗರರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಂಡಿಕ ಮತ್ತು ಸಂಯುಕ್ತ ರೈತ ಸಂಘದ ಅಧ್ಯಕ್ಷರಾದ ಎಂ ಬಿ ಮಂಜಪ್ಪ ಹಿರೇನಲ್ಲೂರ್ ತಾಸಿಲ್ದಾರ್ ಭೇಟಿ ಮಾಡಿ ಮಳೆಮಾಪನ ರಿಪೇರಿಯ ಬಗ್ಗೆ ಮಾಹಿತಿ ಕೇಳಲಾಯಿತು,, ತಾಲೂಕಿನಲ್ಲಿ ಒಟ್ಟು ಮಳೆ ಮಾಪನ ಕೇಂದ್ರ 36, ಇದರಲ್ಲಿ 8 ಸರಿ ಇರುತ್ತವೆ, ಈವರ್ಷ 6 ರಿಪೇರಿಯಾಗಿರುತ್ತವೆ 11 ಕೆ ಟೆಂಡರ್ ಆಗಿದೆ ಇನ್ನು 11 ಟೆಂಡರ್ ಆಗಿಲ, ಜೂಲಾಯ್ ತಿಂಗಳು ಬಂದರು ಇನ್ನು ಟೆಂಡರ್ ಆಗಿಲ್ಲವೆಂದರೆ ರೈತರು ಬೆಳೆ ವಿಮೆ ಕಟ್ಟಲು ರೈತರು ಯಾವ ಆಧಾರದಲ್ಲಿ ಕಟ್ಟಬೇಕು, ಇದರ ಬಗ್ಗೆ ತಹಸಿಲ್ದಾರ್ ಪ್ರತಿಭಾ Shivamogga News ಮೇಡಂ ಅವರ ಜೊತೆ ಚರ್ಚೆ ಮಾಡಲಾಯಿತು, ಅವರ ಪ್ರಕಾರ ಸರ್ಕಾರದ ಮಟ್ಟದಲ್ಲಿ ಟೆಂಡರ್ ಆಗಬೇಕು ಇದು ನಮ್ಮ ಹಿಡಿತದಲ್ಲಿ ಇರುವುದಿಲ್ಲ ಎಂದು ಸಲಹೆ ನೀಡಿದರು, ಇದನ್ನು ರಾಜಕಾರಣಿಗಳು ಮತ್ತು ಉಸ್ತುವಾರಿ ಸಚಿವರು ರೈತರಿಗೆ ಕೂಡಲೇ ಇದರ ಬಗ್ಗೆ ಸರಿಯಾದ ರೀತಿ ಮಾಹಿತಿ ಹೇಳಬೇಕು ಕೂಡಲೇ ಹಾಳಾದ ಮಳೆ ಮಾಪನವನ್ನು ಕೂಡಲೇ ಸರಿಪಡಿಸಬೇಕು ಇಲ್ಲವಾದಲ್ಲಿ ತಹಸಿಲ್ದಾರ್ ಆಫೀಸ್ ಮುಂಬಾಗ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...