Sunday, July 13, 2025
Sunday, July 13, 2025

H.D. Devegowda ಮೊಮ್ಮಗನ ಪೆನ್ ಡ್ರೈವ್ ಹಗರಣ ಮಾಜಿ ಪ್ರಧಾನಿ ಮನದೊಳಗೆ ನೋವು

Date:

ಸದ್ಯ ತೂಪಾನಿನಂತೆ ಬೀಸಿರುವ ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಹಗರಣ ಇಡೀ ದೇಶ, ಕರ್ನಾಟಕದತ್ತ ನೋಡುವಂತೆ ಮಾಡಿದೆ.
ಮಾಜಿ ಪ್ರಧಾನಿ ,ಹಿರಿಯ ರಾಜಕಾರಣಿ ದೇವೇಗೌಡರ ಇಳಿವಯಸ್ಸಿನಲ್ಲಿ ಮನಸ್ಸಿಗೆ ಘಾತ ಕೊಡುವಂತಾಗಿದೆ.
ಆದರೂ ಅವರು ಸ್ಥಿತ ಪ್ರಜ್ಞತೆ ತೋರಿಸುತ್ತಿದ್ದಾರೆ.
ಅವರ ಕುಟುಂಬ ವರ್ಗದವರಿಗೆ ಗೌಡರ ಆರೋಗ್ಯವೇ ಈಗ ಮುಖ್ಯವಾಗಿದೆ. ಇಡೀ ರಾಜಕೀಯ ಚರಿತ್ರೆಯಲ್ಲಿ ಈ ರೀತಿ ಬೇಸರದ ಪ್ರಸಂಗ ನಡೆದಿಲ್ಲ.
ನಾಡೇ ಬೆರಗಾಗುವಂತೆ
ಜೆಡಿಎಸ್ ಪಕ್ಷ ಕಟ್ಟಿ, ರಾಷ್ಟ್ರೀಯ ಮಟ್ಟಕ್ಕೂ ಒಯ್ದು ಘನತೆ ತಂದ ಭೀಷ್ಮ ರಿಗೆ ಈಗ ಮಾನಸಿಕ ಯಾತನೆಯ
ಚಿಂತೆಗಳು ಆವಿಸಿವೆ ಎನಿಸುತ್ತದೆ.

H.D. Devegowda ರೇವಣ್ಣ ಈಗ ಅರೆಸ್ಟ್. ಮೊಮ್ಮಗ ಪ್ರಜ್ವಲ್ ಇನ್ನೂ ಪೊಲೀಸರ ಅತಿಥಿಯಾಗಬೇಕು.
ಮಾಧ್ಯಮಗಳಲ್ಲಿ ಸುದ್ದಿ ರೋಚಕವಾಗಿ
ಹರಡುತ್ತಿದೆ.
ಈ ನಡುವೆ ಗೌಡರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆಯಂತೆ.
ವೈದ್ಯರು ಟೀವಿ ನೋಡಬೇಡಿ ಎಂದು ಸಲಹೆ ನೀಡಿದ್ದಾರಂತೆ.
ಅಳಿಯ ಡಾ.ಮಂಜುನಾಥ್ ಗೌಡರನ್ನ ನಿಯತವಾಗಿ ತಪಾಸಣೆ ನಡೆಸುತ್ತಿದ್ದಾರೆ.

ಇಡೀ ದೇವೇಗೌಡರ ಕುಟುಂಬ ಅಲರ್ಟ್ ಆಗಿ ಅವರ ಕ್ಷೇಮದತ್ತ ಗಮನ ಕೇಂದ್ರೀಕರಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Miss Universe Karnataka ಚಿಕ್ಕಮಗಳೂರಿನ ಕು.ವಂಶಿ ಅವರಿಗೆ ಮಿಸ್ ಯೂನಿವರ್ಸ್ ಕರ್ನಾಟಕ ಪುರಸ್ಕಾರ

Miss Universe Karnataka ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ...

Department of Agriculture ಶೇ 48. ರಷ್ಟು ಮಾರುಕಟ್ಟೆ ಶುಲ್ಕ ವಿಧಿಸಲು ಅವಕಾಶ ಬೇಕೆಂಬ ಮನವಿಯನ್ನ ಪರಿಶೀಲಿಸಲಾಗುತ್ತದೆ- ಸಚಿವ ಶಿವಾನಂದ ಪಾಟೀಲ್

Department of Agriculture ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಮಾರುಕಟ್ಟೆ ಶುಲ್ಕವನ್ನು ಈ ಮೊದಲಿನಂತೆ...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅರ್ಹತೆಗಳಲ್ಲಿ‌ ತಿದ್ದುಪಡಿ ಆದೇಶ

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಗಾಗಿ ತಿದ್ದುಪಡಿ ಆದೇಶ ಹೊರಡಿಸಲಾಗಿದ್ದು,...

University of Horticultural Sciences ಕೃಷಿ ಪದವಿಧರರು ಕೃಷಿಮಾಡಿ ಅಭಿವೃದ್ಧಿಗೆ ಕೊಡುಗೆ ನೀಡಿ-ನಟ ಶಶಿಕುಮಾರ್

ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ...