Monday, August 3, 2026
Monday, August 3, 2026

H.D. Devegowda ಮೊಮ್ಮಗನ ಪೆನ್ ಡ್ರೈವ್ ಹಗರಣ ಮಾಜಿ ಪ್ರಧಾನಿ ಮನದೊಳಗೆ ನೋವು

Date:

ಸದ್ಯ ತೂಪಾನಿನಂತೆ ಬೀಸಿರುವ ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಹಗರಣ ಇಡೀ ದೇಶ, ಕರ್ನಾಟಕದತ್ತ ನೋಡುವಂತೆ ಮಾಡಿದೆ.
ಮಾಜಿ ಪ್ರಧಾನಿ ,ಹಿರಿಯ ರಾಜಕಾರಣಿ ದೇವೇಗೌಡರ ಇಳಿವಯಸ್ಸಿನಲ್ಲಿ ಮನಸ್ಸಿಗೆ ಘಾತ ಕೊಡುವಂತಾಗಿದೆ.
ಆದರೂ ಅವರು ಸ್ಥಿತ ಪ್ರಜ್ಞತೆ ತೋರಿಸುತ್ತಿದ್ದಾರೆ.
ಅವರ ಕುಟುಂಬ ವರ್ಗದವರಿಗೆ ಗೌಡರ ಆರೋಗ್ಯವೇ ಈಗ ಮುಖ್ಯವಾಗಿದೆ. ಇಡೀ ರಾಜಕೀಯ ಚರಿತ್ರೆಯಲ್ಲಿ ಈ ರೀತಿ ಬೇಸರದ ಪ್ರಸಂಗ ನಡೆದಿಲ್ಲ.
ನಾಡೇ ಬೆರಗಾಗುವಂತೆ
ಜೆಡಿಎಸ್ ಪಕ್ಷ ಕಟ್ಟಿ, ರಾಷ್ಟ್ರೀಯ ಮಟ್ಟಕ್ಕೂ ಒಯ್ದು ಘನತೆ ತಂದ ಭೀಷ್ಮ ರಿಗೆ ಈಗ ಮಾನಸಿಕ ಯಾತನೆಯ
ಚಿಂತೆಗಳು ಆವಿಸಿವೆ ಎನಿಸುತ್ತದೆ.

H.D. Devegowda ರೇವಣ್ಣ ಈಗ ಅರೆಸ್ಟ್. ಮೊಮ್ಮಗ ಪ್ರಜ್ವಲ್ ಇನ್ನೂ ಪೊಲೀಸರ ಅತಿಥಿಯಾಗಬೇಕು.
ಮಾಧ್ಯಮಗಳಲ್ಲಿ ಸುದ್ದಿ ರೋಚಕವಾಗಿ
ಹರಡುತ್ತಿದೆ.
ಈ ನಡುವೆ ಗೌಡರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆಯಂತೆ.
ವೈದ್ಯರು ಟೀವಿ ನೋಡಬೇಡಿ ಎಂದು ಸಲಹೆ ನೀಡಿದ್ದಾರಂತೆ.
ಅಳಿಯ ಡಾ.ಮಂಜುನಾಥ್ ಗೌಡರನ್ನ ನಿಯತವಾಗಿ ತಪಾಸಣೆ ನಡೆಸುತ್ತಿದ್ದಾರೆ.

ಇಡೀ ದೇವೇಗೌಡರ ಕುಟುಂಬ ಅಲರ್ಟ್ ಆಗಿ ಅವರ ಕ್ಷೇಮದತ್ತ ಗಮನ ಕೇಂದ್ರೀಕರಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...