Wednesday, February 18, 2026
Wednesday, February 18, 2026
Home Blog Page 1715

ವಿಧಾನಸಭೆಯಲ್ಲಿ ರಾಷ್ಟ್ರಧ್ವಜ ಕುರಿತು ನಿಲ್ಲದ ಜಟಾಪಟಿ

0

ರಾಷ್ಟ್ರಧ್ವಜ- ಕೇಸರಿ ಧ್ವಜ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸಂಘರ್ಷ ತಾರಕಕ್ಕೇರಿ ಕೋಲಾಹಲ ಸೃಷ್ಟಿಯಾಗಿದೆ. ಸಚಿವ ಕೆಎಸ್ ಈಶ್ವರಪ್ಪ ಮತ್ತು ಕಾಂಗ್ರೆಸ್ ನ ಡಿ .ಕೆ. ಶಿವಕುಮಾರ್ ನಡುವೆ ಮಾತಿನ ಜಟಾಪಟಿ ನಡೆಯಿತು.

ಹುಬ್ಬಳ್ಳಿಯಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಕಾಂಗ್ರೆಸ್ ಅವಕಾಶ ನೀಡಿರಲಿಲ್ಲ. ಧ್ವಜ ಹಾರಿಸಲು ಹೋದ ಮೇಲೆ ಗೋಲಿಬಾರ್ ಮಾಡಲಾಗಿತ್ತು. ಆರು ಮಂದಿ ದೇಶಭಕ್ತರು ಸತ್ತರು. ಕಾಂಗ್ರೆಸ್ ಹಿಂದು ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ನೀಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.

ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ದೇಶದ ಗೌರವಕ್ಕೆ ಧಕ್ಕೆ ತಂದಿರುವ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತ ಮತ್ತು ಯುಎಇ ಮುಕ್ತ‌ ವ್ಯಾಪಾರಕ್ಕೆ ಸಜ್ಜಾಗುತ್ತಿವೆ

0

ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದ್ವಿಪಕ್ಷೀಯ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಅಂತಿಮ ಪಡಿಸುವ ಸಾಧ್ಯತೆ ಇದೆ.

ಉದಯ ಬಣಗಳ ನಾಯಕರುಗಳ ವರ್ಚುವಲ್ ಸಭೆ ನಡೆಯಲಿದೆ. ಕೊಲ್ಲಿ ರಾಷ್ಟ್ರದ ಜೊತೆಗೆ ಇಂತಹ ವ್ಯಾಪಾರ ಒಪ್ಪಂದ ಮೊದಲ ಬಾರಿಗೆ ನಡೆಯುತ್ತಿದೆ. ಸರಕು, ಸೇವೆ, ಉತ್ಪನ್ನ ಮೂಲ ನಿಯಮಾವಳಿ, ಸರ್ಕಾರದ ಖರೀದಿ ಮತ್ತು ಹೂಡಿಕೆ ಇತ್ಯಾದಿ ವಿಷಯಗಳಲ್ಲಿ ಒಪ್ಪಂದ ನಡೆಯಲಿದೆ. ಒಪ್ಪಂದದ ನಂತರ ಉಭಯ ದೇಶಗಳ ನಡುವೆ ಹಲವಾರು ಉತ್ಪನ್ನಗಳು ತೆರಿಗೆ ಮುಕ್ತವಾಗಿ ವಿನಿಮಯ ಅಗಲಿದ್ದು, ವ್ಯಾಪಾರ ವಹಿವಾಟು ನಡೆಸುವ ನಿರೀಕ್ಷೆಯಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಯುಎಇ ಭಾರತದ ಮೊಟ್ಟೆ ಮತ್ತಿತರ ಪೌಲ್ಟ್ರಿ ಉತ್ಪನ್ನಗಳ ಆಮದು ಮೇಲಿನ ನಿಷೇಧವನ್ನು ತಿರುವುಗೊಳಿಸಿತ್ತು. ಭಾರತವು ಯುಎಇಗೆ ಪೆಟ್ರೋಲಿಯಂ, ಉತ್ಪನ್ನಗಳು, ರತ್ನ, ಆಭರಣಗಳನ್ನು, ಖನಿಜಗಳನ್ನು, ದವಸಧಾನ್ಯಗಳನ್ನು, ಸಕ್ಕರೆ ಚಹಾ, ಮಾಂಸ,ಹಣ್ಣು, ಜವಳಿ, ಇಂಜಿನಿಯರಿಂಗ್, ಯಂತ್ರೋಪಕರಣಗಳು, ರಾಸಾಯನಿಕಗಳನ್ನು ರಫ್ತು ಮಾಡುತ್ತದೆ.

ಯುಎಇಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಾನಾ ಉತ್ಪನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶ್ರೀಲಂಕಾ ತೈಲ ಕೊರತೆಗೆ ನೆರವಾದ ಭಾರತ

0

ಭಾರತವು ಶ್ರೀಲಂಕಾಗೆ ಇಂದಿನ ಬಿಕ್ಕಟ್ಟನ್ನು ಉಪಶಮನಗೊಳಿಸಲು 40,000 ಟನ್ ತೈಲವನ್ನು ಸರಬರಾಜು ಮಾಡಿದೆ. ಇಂಡಿಯನ್ ಆಯಿಲ್ ಕಂಪನಿಯ 40 ಸಾವಿರ ಟನ್ ತೈಲವನ್ನು ಭಾರತೀಯ ಹೈಕಮಿಷನರ್ ಗೋಪಾಲ್ ಬಾಂಗ್ಲಾ ಅವರು ಹಸ್ತಾಂತರಿಸಿದರು.

ಕೋವಿಡ್ -19 ಪರಿಣಾಮ ದ್ವೀಪರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ಅದು ವಿಶೇಷ ವಿನಿಮಯ ಸಂಗ್ರಹ ಕುಸಿದಿದೆ. ಇದರ ಪರಿಣಾಮ ಅಗತ್ಯ ವಸ್ತುಗಳ ಆಮದಿಗೂ ಅದು ಪರದಾಡುವಂತಾಗಿದೆ ಎಂದು ತಿಳಿದುಬಂದಿದೆ.

ಶ್ರೀಲಂಕಾದ ಹಣಕಾಸು ಸಚಿವ ಬಾಸಿಲ್ ರಾಜಪಕ್ಷ ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿ ಭಾರತದಿಂದ ಆರ್ಥಿಕ ನೆರವಿನ ಪ್ಯಾಕೇಜನ್ನು ಅಂತಿಮಗೊಳಿಸಿದ್ದರು. ಭಾರತ ಜನವರಿಯಲ್ಲಿ 900 ದಶಲಕ್ಷ ಡಾಲರ್ (6750 ಕೋಟಿ ರೂ.) ಸಾಲದ ನೆರವನ್ನು ಶ್ರೀಲಂಕಾಕ್ಕೆ ಘೋಷಿಸಿತ್ತು.

ರತವು ಶ್ರೀಲಂಕಾಗೆ ಇಂದಿನ ಬಿಕ್ಕಟ್ಟನ್ನು ಉಪಶಮನಗೊಳಿಸಲು 40,000 ಟನ್ ತೈಲವನ್ನು ಸರಬರಾಜು ಮಾಡಿದೆ. ಇಂಡಿಯನ್ ಆಯಿಲ್ ಕಂಪನಿಯ 40 ಸಾವಿರ ಟನ್ ತೈಲವನ್ನು ಭಾರತೀಯ ಹೈಕಮಿಷನರ್ ಗೋಪಾಲ್ ಬಾಂಗ್ಲಾ ಅವರು ಹಸ್ತಾಂತರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮನುಜರೆಲ್ಲ ಒಂದೇ ಎಂದ ಮಹಾನುಭಾವ

0

ಭಾವೈಕ್ಯ ಮೂರ್ತಿ , ಕನ್ನಡದ ಕಬೀರ,ಸೂಫಿ ಸಂತರೆಂದೇ ಖ್ಯಾತರಾದ ಇಬ್ರಾಹಿಂ ಸುತಾರ ಅವರು ಇಂದು ನಮ್ಮೊಂದಿಗಿಲ್ಲ. ಅವರ ಜೀವನದ ಕುರಿತ ಒಂದಷ್ಟು ಮಾಹಿತಿಯನ್ನ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆವೆ. ಭಾವೈಕ್ಯತೆ, ಸೌಹಾರ್ದತೆ ಸಮಾನತೆಯ ಸಂದೇಶವನ್ನು ಜೀವನದುದ್ದಕ್ಕೂ ಸಾರುತ್ತಾ ಜನಮನದಲ್ಲಿ ಹಾಸುಹೊಕ್ಕಾಗಿದ್ದರು ಇಬ್ರಾಹಿಂ ಸುತಾರ. 1940 ಮೇ 10ರಂದು ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಇವರು ಜನಿಸುತ್ತಾರೆ. ಇವರ ತಂದೆ ನಬಿಸಾಹೇಬ್. ತಾಯಿ ಅಮೀನಾಬಿ. ಬಡತನದಿಂದಾಗಿ ಇಬ್ರಾಹಿಂ ಸುತಾರ ಅವರು ಮೂರನೇ ತರಗತಿಯನ್ನು ಮಾತ್ರ ಮುಗಿಸುತ್ತಾರೆ. ಓದಿದ್ದು ಮೂರನೇ ತರಗತಿಯ ಆದ್ರೂ ಸಮಾಜಕ್ಕೆ ಭಾವೈಕ್ಯತೆಯನ್ನು ಸಾರುತ್ತಾ ಸೂಫಿಸಂತರಾದರು. ಜೀವನ ನಡೆಸುವುದಕ್ಕಾಗಿ ನೇಕಾರಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡರು. ಬಾಲ್ಯದಲ್ಲಿಯೇ ಮಸೀದಿಯಲ್ಲಿ ನಮಾಜ್ ಕಲಿತು ,ಕುರಾನ್ ಅಧ್ಯಯನವನ್ನೂ ನಡೆಸುತ್ತಾರೆ. ಅನ್ಯಧರ್ಮಗಳ ಕುರಿತು ತಿಳಿಯಬೇಕೆಂದು ತಮ್ಮದೇ ಊರಿನ ಭಜನಾ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಈ ಮೂಲಕ ವಿವಿಧ ಧರ್ಮಗಳ ಕುರಿತು ಅಪಾರ ಜ್ಞಾನವನ್ನು ಪಡೆಯುತ್ತಾರೆ. ಉಪನಿಷತ್ತಿನ ಸಾರ ಅರಿತುಕೊಂಡ ಇವರು ರಂಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಳ್ಳುತ್ತಾರೆ. ಮಹಾಲಿಂಗಪುರದ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿವರ್ಷ ಒಂದು ತಿಂಗಳ ಕಾಲ ಬೆಳಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನಗಳನ್ನು ತಪ್ಪದೇ ಕೇಳುತ್ತಿರುತ್ತಾರೆ. ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನ ತಿಳುವಳಿಕೆ ವಿಸ್ತರಿಸಲು ನೆರವಾಯಿತು ಎಂದು ಸುತಾರ ಅವರು ಸದಾ ಸ್ಮರಿಸಿ ಕೊಳ್ಳುತ್ತಿದ್ದರು. ನಾವೆಲ್ಲರೂ ಭಾರತೀಯರು. ನಮ್ಮಲ್ಲಿಯೇ ಭೇದ ಭಾವವೇಕೆ? ನಾವೆಲ್ಲರೂ ಒಂದೇ. ಎಲ್ಲಾ ಧರ್ಮಗಳು ಒಂದೇ. ಪರಮಾತ್ಮನನ್ನು ಕಾಣುವ ರೀತಿಯು ಒಂದೇ ಎಂಬ ದಾರ್ಶನಿಕ ಐಕ್ಯತೆ ಸಾರುತ್ತಾ, ಸದಾ ಹಸನ್ಮುಖಿಗಳಾಗಿ ಭಾವೈಕ್ಯತೆ ಸಾರಿದ ಕನ್ನಡದ ಕಬೀರ ಇವರು. ನಗುಮೊಗದಿಂದಲೇ ತಮ್ಮ ನಡೆ ನುಡಿ ಬದಲಾಯಿಸುತ್ತಾ ಪ್ರವಚನದಿಂದಲೇ ಪದ್ಮಶ್ರೀ ಪಡೆದವರು ಇಬ್ರಾಹಿಂ ಸುತಾರ. ಅಂದಹಾಗೆ, 82 ವರ್ಷ ದಾಟಿದರೂ ವಯಸ್ಸಿನ ಮಿತಿಯನ್ನೂ ಮೀರಿ ಕುರಾನ್, ಭಗವದ್ಗೀತೆ, ವಚನಗಳನ್ನು ನಿರ್ಗಳವಾಗಿ ಹೇಳುತ್ತಿದ್ದರು. ತತ್ವ ಪದಗಳ ಸಂಗ್ರಹ, ಪರಮಾರ್ಥ ಲಹರಿ, ತತ್ವಜ್ಞಾನಕ್ಕೆ ಸರ್ವರು, ಅಧಿಕಾರಿಗಳಿಂದ ಚಿಂತನಾ ಗ್ರಂಥ, ನಾವೆಲ್ಲಾ ಭಾರತೀಯರೆಂಬ ಕವನಸಂಕಲನವನ್ನು ಇವರು ರಚಿಸಿದ್ದರು. ಇವರಿಗೆ 1995ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಹಾಗೂ 2018ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಬ್ರಾಹಿಂ ಸುತಾರ ಅವರ ಮಾತುಗಳು ಮತ್ತು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ವೈರಲ್ ಆಗಿವೆ. ಇವರ ಭಜನೆ ತತ್ವ ಪದಗಳ ಸುರುಳಿಗಳು ಬಿಡುಗಡೆಯಾಗಿವೆ. ಎಷ್ಟೇ ಗಂಭೀರವಾದ ವಿಷಯವಾದರೂ ಜನಮನಕ್ಕೆ ಅದು ಕಬ್ಬಿಣದ ಕಡಲೆಯಾದಿತು ಎಂಬ ಆತಂಕ ಅವರಿಗೆ ಗೊತ್ತಿತ್ತು. ಹೀಗಿದ್ದೂ ನಿಜಗುಣರ ಪರಮಾರ್ಥ ವಿಷಯಗಳನ್ನು ಹೇಳುವಾಗ, ತಮ್ಮ ತಂಡದವರ ಸಂಗಡ ಲಘು ಧಾಟಿಯಿಂದ ಸಂಭಾಷಣೆ ನಡೆಸುತ್ತಿದ್ದರು. ಆ ಮೂಲಕ ಎಂಥದ್ದೇ ತತ್ವ ವಿಚಾರಗಳು ಜನರ ಮನಸ್ಸಿಗೆ ಸುಲಿದ ಬಾಳೆ ಹಣ್ಣಿನಂದದಿ ಅರ್ಥವಾಗುವಂತೆ ಮಾಡುತ್ತಿದ್ದರು. ಇದು ಅವರ ಪ್ರವಚನದ ಒಂದು ಯಶಸ್ವಿ ಕಲೆಯಾಗಿತ್ತು. ಧಾರ್ಮಿಕ ಸಾಮರಸ್ಯದ ವಿಷಯಗಳನ್ನ ಅತ್ಯಂತ ಸರಳವಾಗಿ ಮಗುವಿನ ಮನಸ್ಸಿಗೆ ನಾಟುವಂತೆ ಹೇಳುವ ಕಲೆ ಸುತಾರ ಅವರಿಗೆ ದೇವರು ಕೊಟ್ಟ ವರವಾಗಿತ್ತು. ಇಂದಿನ ಧಾರ್ಮಿಕ ಸಂಘರ್ಷದಲ್ಲಿ ಮನುಷ್ಯ ಜೀವನ ಅತ್ಯಂತ ಸಾಮಾಜಿಕ ತಲ್ಲಣವನ್ನು ಉಂಟು ಮಾಡುತ್ತಿದೆ. ಇಂತಹ ತಲ್ಲಣ, ಆತಂಕ, ಅಶಾಂತಿ, ಇವುಗಳಿಗೆ ಸುತಾರ ಅವರ ಸಿಹಿ ನುಡಿಗಳು ಅಮೃತಸಿಂಚನ. ಶರೀಫರು ತಮ್ಮ ತತ್ವಪದಗಳ ಮೂಲಕ ಸುಲಭ ಸಾಧ್ಯವಾದ ಧಾರ್ಮಿಕ ಚಿಂತನೆಗಳನ್ನ ಗೇಯ ರೂಪದಲ್ಲಿ ನಮಗೆ ಕೊಟ್ಟರು. ಅದೇ ರೀತಿ ಇಬ್ರಾಹಿಂ ಸುತಾರ್ ಅವರು ನಮಗೆ ಮನುಷ್ಯರು ಮನುಷ್ಯರಾಗಿ ಬಾಳಲು ತಮ್ಮ ಸರಳ ಪ್ರವಚನದ ಮೂಲಕ ಮಾರ್ಗದರ್ಶಿಯಾಗಿದ್ದಾರೆ. ಫೆಬ್ರುವರಿ 5, 2022 ರಂದು ತಮ್ಮ 82ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇವರು ನಿಧನರಾದರು. ಪರಮಾರ್ಥ ಜಟಿಲ ಸಂಗತಿಗಳನ್ನ ಪದರು ಪದರಾಗಿ ಬಿಡಿಸಿ ಹೇಳುತ್ತಿದ್ದ ಅವರ ನುಡಿಗಳೇ ನಮಗೆ ದಾರಿದೀಪ.

ಉಕ್ರೇನ್ ಪರಿಸ್ಥಿತಿ ಬಗ್ಗೆ ಅಮೆರಿಕ-ರಷ್ಯ ನಿಲ್ಲದ ವಾಕ್ಸಮರ

0

ಉಕ್ರೇನ್ ಗಡಿಯಲ್ಲಿ ಕಳೆದ ಎರಡು ವಾರಗಳಿಂದ ಮೂಡಿದ್ದ ಯುದ್ದ ಭೀತಿ ನಿವಾರಣೆಯಾಗುವ ಸುಳಿವು ಲಭಿಸಿದೆ. ತನ್ನ ಎರಡು ಸೇನಾ ನೆಲೆಗಳಿಗೆ ಸುಮಾರು 1ಲಕ್ಷ ಯೋಧರನ್ನು ರಷ್ಯಾ ಹಿಂದಕ್ಕೆ ಕರೆಸಿಕೊಂಡಿದೆ. ಈ ಬಗ್ಗೆ ರಷ್ಯಾದ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.

ನಮಗೆ ಯುದ್ಧ ಬೇಕಿಲ್ಲ. ಶಾಂತಿಯುತ ವಾತಾವರಣ ಬಯಸುವವರು ನಾವು. ಆದರೆ ಪ್ರಶಸ್ತ ಉಕ್ರೇನ್ ಬಿಕ್ಕಟ್ಟನ್ನು ರಾಜತಾಂತ್ರಿಕವಾಗಿ ಮಾತ್ರವೇ ಬಗೆಹರಿಸಲು ಸಾಧ್ಯ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ವಿಶಾಲ ಮನೋಭಾವ ಪ್ರದರ್ಶಿಸಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಿಳಿಸಿದ್ದಾರೆ.

ರಷ್ಯಾದ ಮೂಲ ನೆಲ ಮತ್ತು ಉಕ್ರೇನ್ ಗಡಿಯ ಪರ್ಯಾಯ ಪ್ರಾಂತ್ಯವನ್ನು ಸಂಪರ್ಕಿಸುವ ಸೇತುವೆಯನ್ನು ಸೇನಾಪಡೆಗಳು ದಾಟಿಕೊಂಡು ತಮ್ಮ ಶಸ್ತ್ರಾಸ್ತ್ರಗಳನ್ನು ರೈಲು ಮತ್ತು ವಾಹನಗಳಲ್ಲಿ ಸೇನಾ ನೆಲೆಗೆ ವಾಪಸ್ ತರುತ್ತಿದ್ದಾರೆ. ನಮಗೆ ಉಕ್ರೇನ್ ಮೇಲೆ ದಾಳಿ ನಡೆಸುವ ಆಲೋಚನೆ ಕೂಡ ಇರಲಿಲ್ಲ. ಈ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ಜರ್ಮನಿ ಪ್ರಧಾನಿ ಒಲಾಫ್ ಶಾಲ್ಜ್ ಅವರೊಂದಿಗಿನ ಭೇಟಿ ವೇಳೆ ಸ್ಪಷ್ಟಪಡಿಸಿದ್ದಾರೆ ಎಂದು ರಾಜ್ಯ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ.

ರಷ್ಯಾ ಸೇನೆಯು ಉಕ್ರೇನ್ ಗೆ ನುಗ್ಗುವ ದುರಾಲೋಚನೆಯನ್ನು ಕೈಬಿಡಬೇಕು. ಇಲ್ಲವಾದರೆ, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಬಿಗಿಯಾದ ಕ್ರಮ ಕೈಗೊಳ್ಳಲಿವೆ. ಇದರಿಂದ ರಷ್ಯಾ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವುದು ಮಾತ್ರವಲ್ಲದೇ, ಜಾಗತಿಕವಾಗಿಯೂ ಪ್ರತ್ಯೇಕವಾಗಿರುವ ಅನಿವಾರ್ಯತೆ ಎದುರಿಸಬೇಕಾಗುತ್ತದೆ. ರಷ್ಯಾ ತನ್ನ ಪೂರ್ಣ ಸೇನೆ ಹಿಂಪಡೆದಿಲ್ಲ. ಉಕ್ರೇನ್ ಎಚ್ಚರದಿಂದಿರಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅತಿಥಿ ಉಪನ್ಯಾಸ ಸೇವೆ ಇನ್ನು ಜಿಎಸ್ ಟಿ ವ್ಯಾಪ್ತಿಗೆ

0

ಅತಿಥಿ ಉಪನ್ಯಾಸ ನೀಡಿ ಗಳಿಸುವ ಆದಾಯಕ್ಕೆ 18% ಜಿಎಸ್ ಟಿ ಪಾವತಿಸಬೇಕು ಎಂದು ಎಎಆರ್, ( ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್) ಕರ್ನಾಟಕ ಪೀಠ ಆದೇಶ ನೀಡಿದೆ.
ಅತಿಥಿ ಉಪನ್ಯಾಸ ನೀಡಿ ಗಳಿಸುವ ಆದಾಯವು, ತೆರಿಗೆಗೆ ಅರ್ಹವಾದ ಸೇವೆಯಾಗುತ್ತದಯೇ ಎಂಬ ಬಗ್ಗೆ ಅರ್ಜಿದಾರ ಸಾಯಿರಾಮ್ ಗೋಪಾಲಕೃಷ್ಣ ಭಟ್ ಎಂಬುವವರು ಸ್ಪಷ್ಟನೆ ಕೋರಿದ್ದರು.

ಅತಿಥಿ ಉಪನ್ಯಾಸವು ತೆರಿಗೆ ವಿನಾಯತಿಗೆ ಒಳಪಡದು. ಈ ಸೇವೆಗೆ ಜಿಎಸ್ ಟಿ ಅಡಿ ಶೇ 18ರಷ್ಟು ತೆರಿಗೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ವಾರ್ಷಿಕವಾಗಿ 20 ಲಕ್ಷ ರೂ. ಗಿಂತಲೂ ಹೆಚ್ಚು ವಹಿವಾಟು ನಡೆಸುವ, ವೃತ್ತಿಪರ ಸೇವೆ ಒದಗಿಸುವವರಿಗೆ ಇದು ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತೀಯ ರೈಲ್ವೆಯ ಅತ್ಯಂತ ಉದ್ದದ ಸುರಂಗಮಾರ್ಗ

0

ಉತ್ತರ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದ ಕಾತ್ರಾ-ಬನಿಹಾಲ್ ನಿಲ್ದಾಣಗಳಲ್ಲೂ ಜೋಡಿಸುವ ಪ್ರಮುಖ ಸುರಂಗಮಾರ್ಗದ ಕಾಮಗಾರಿಯನ್ನು ಮುಕ್ತಾಯಗೊಳಿಸಿದೆ. ಉಧಮ್ ಪುರ , ಶ್ರೀನಗರ, ಬಾರಮುಲ್ಲಾ, ರೈಲ್ವೆ ಸಂಪರ್ಕ ಯೋಜನೆಯ ಮುಕ್ತಾಯಗೊಂಡ ಬಳಿಕ ಈ ಸುರಂಗಕ್ಕೆ ಭಾರತೀಯ ರೈಲ್ವೆಯ ಅತಿ ಉದ್ದದ ಸುರಂಗ ಎಂಬ ಮಾನ್ಯತೆ ಲಭಿಸಲಿದೆ.

ಈ ಸುರಂಗವು 12.75 ಕಿ.ಮೀ. ಉದ್ದವಿದೆ. ಬನಿಹಾಲ್ -ಕಾಜಿಗುಂಡ್ ನಡುವಿನ 11.20 ಕಿ.ಮೀ‌ ಉದ್ದದ ಸುರಂಗವು ಈವರೆಗಿನ ಅತಿ ಉದ್ದದ ಸುರಂಗವಾಗಿದೆ. ಉಧಮ್ ಪುರ- ಶ್ರೀನಗರ,-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯಲ್ಲಿ 272 ಕಿ.ಮೀ‌. ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಆ ಪೈಕಿ ಕಾತ್ರ ಬನಿಹಲ್ ಸುರಂಗ ಮಾರ್ಗ ಸೇರಿದಂತೆ 111 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.

ಕಾಮಗಾರಿ ಮುಕ್ತಾಯವಾಗಿರುವ 161 ಕಿ.ಮೀ. ರೈಲು ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭ ವಾಗಿದೆ.
ಈ ಸುರಂಗ ಮಾರ್ಗ ನಿರ್ಮಾಣ ಸವಾಲಿನಿಂದ ಕೂಡಿತ್ತು. ಅನಿರೀಕ್ಷಿತವಾಗಿ ಕಂಡುಬಂದ ಜಲಮೂಲಗಳು, ಬಂಡೆಗಳ ಜಂತಿ ರಚನೆ ಮೊದಲಿದ್ದ ಭೌಗೋಳಿಕ ಪರಿಸ್ಥಿತಿಗಳು ಇಂಜಿನಿಯರ್ ಗಳ ತಾಂತ್ರಿಕ ಕೌಶಲ್ಯಕ್ಕೆ ಸವಾಲು ಒಡ್ಡಿದ್ದವು. ಅದನ್ನು ಎದುರಿಸಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ಇಲಾಖೆ ತಿಳಿಸಿದೆ.

Breaking Karnataka News | February 16, 2022

0

Shivamogga Market News For 16/02/2022February 16, 2022Commodity Variety Grade Arrivals Units Min (Rs.) Max (Rs.) Modal (Rs.) Arecanut Bette Average 85 Quintal 46010 51369 50600 Arecanut Gorabalu Average 256 Quintal 17005 34399 33700 Arecanut Rashi Average 1173 Quintal 42109 45822 45559 Arecanut Saraku Average 127 Quintal 52869 75696 67000 Beans Beans (Whole) Average 27 Quintal 1400 1600 1500 Beetroot Beetroot Average … Continue reading
Arecanut prices in ShivamoggaFebruary 16, 2022Arecanut Daily Market SHIVAMOGGA Report For 16/02/2022 Commodity Variety Grade Arrivals Units Min (Rs.) Max (Rs.) Modal (Rs.) Arecanut Bette Average 304 Quintal 46058 51200 50200 Arecanut Gorabalu Average 1098 Quintal 17000 34249 33400 Arecanut Rashi Average 2577 Quintal 43096 46099 45500 Arecanut Saraku Average 157 Quintal 51009 74570 67100 *Content by Department of Agricultural Marketing, … Continue reading
ಪಾತರಗಿತ್ತಿ ಪಕ್ಕ… ನೋಡಿದ್ದೇನೆ ಅಕ್ಕ…February 16, 2022ಪಾತರಗಿತ್ತಿ ಎಂದು ಕರೆಯಲ್ಪಡುವ ಜೀವಿ ಅಂದ್ರೆ, ಅದು ಚಿಟ್ಟೆ. ಈ ಚಿಟ್ಟೆ ಮೈಮೇಲೆ ಬಣ್ಣಬಣ್ಣದ ಬಣ್ಣಗಳನ್ನು ಒಳಗೊಂಡಿರುತ್ತದೆ. ಆ ರಂಗಿನ ಚಿತ್ತಾರವನ್ನು ನೋಡಿದ್ರೆ… ಎಂಥವರಿಗೂ ಕೂಡ ಮನಸ್ಸಿಗೆ ಉಲ್ಲಾಸ ವಾಗುತ್ತೆ. ಚಿಟ್ಟೆ ನಾ ಇಷ್ಟ ಪಡೆದಿರುವವರೇ ಇಲ್ಲ. ಯಾಕಂದ್ರೆ… ಅದರ ರೆಕ್ಕೆಯ ಮೇಲೆ ಅನೇಕ ಬಣ್ಣಗಳಿಂದ ಚಿತ್ರತವಾಗಿರುತ್ತದೆ. ಆದ್ದರಿಂದ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಈ ಪಾತರಗಿತ್ತಿ ಅಂದರೆ ಬಲು ಅಚ್ಚುಮೆಚ್ಚು. ಚಿಟ್ಟೆ ಅಥವಾ ಪಾತರಗಿತ್ತಿಯ ಜೀವನಚಕ್ರ ಅಂದ್ರೆ ಸಂಪೂರ್ಣ ರೂಪ ಪರಿವರ್ತನೆ. ಇದರಲ್ಲಿ ಮೊಟ್ಟೆ, ಕಂಬಳಿಹುಳು, ಕೋಶಾವಸ್ಥೆ … Continue reading
ಪ್ರೊ ಕಬಡ್ಡಿ ಲೀಗ್ ಬುಲ್ಸ್ ವೀರೋಚಿತ ಸೋಲುFebruary 16, 2022ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ ತನ್ನ 21ನೇ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ವೀರೋಚಿತ ಸೋಲು ಕಂಡಿದೆ. ಇದರ ಪರಿಣಾಮ ತನ್ನ ಪ್ಲೇ ಆಫ್ ಸ್ಪರ್ಧೆಯ ಹಾದಿಯನ್ನು ಬೆಂಗಳೂರು ತಂಡ ದುರ್ಗಮ ಮಾಡಿಕೊಂಡಿತು. ವೈಟ್ ಫೀಲ್ಡ್ ನ ‌ ಶೆರಾಟಾನ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ದ್ವಿತೀಯ ಹಣಾಹಣಿಯ ಮೊದಲಾರ್ಧದಲ್ಲಿ 14 ರಿಂದ 19 ಅಂಕಗಳಿಂದ ಹಿನ್ನೆಡೆಯಲ್ಲಿದ್ದ ಬೆಂಗಳೂರು ತಂಡ ಸಂಘಟಿತ ಹೋರಾಟದ ಫಲವಾಗಿ ದ್ವಿತೀಯಾರ್ಧದಲ್ಲಿ … Continue reading
ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆFebruary 16, 2022ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಫೆಬ್ರವರಿ 17 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯನ್ನು ಆಯೋಜಿಸಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದು, ಅವರನ್ನು ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸುವ ಸಲುವಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೆ-ಸ್ಟೆಪ್ಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ … Continue reading
ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರೋತ್ಸಾಹಧನ ನೆರವುFebruary 16, 2022ಆಟೋಮೊಬೈಲ್ ವಲಯದಲ್ಲಿ ಉತ್ಪಾದನೆ ಆಧಾರಿತ ಇನ್ಸೆಂಟಿವ್ ಯೋಜನೆಯ ಪರಿಣಾಮ ಮುಂದಿನ ಐದು ವರ್ಷಗಳಲ್ಲಿ 7.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ 2.31 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಉತ್ಪಾದನೆಯಾಗಲಿದೆ ಎಂದು ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ಫೋರ್ಡ್, ಟಾಟಾ ಮೋಟರ್ಸ್, ಸುಜುಕಿ, ಕಿಯಾ ಮತ್ತು ಮಹಿಂದ್ರ ಅಂಡ್ ಮಹಿಂದ್ರ ಸೇರಿದಂತೆ 20 ಕಂಪನಿಗಳು ಪಿಎಲ್ ಐ ಯೋಜನೆಯಡಿಯಲ್ಲಿ ಆಟೋಮೊಬೈಲ್ ಮತ್ತು ಆಟೊಮೊಬೈಲ್ ಬಿಡಿಭಾಗಗಳ ಉತ್ಪಾದನೆಗೆ ಉತ್ತೇಜನ … Continue reading
ರೈತನಿಗೆ ಪರಿಹಾರ ವಿಳಂಬ ಜಿಲ್ಲಾಧಿಕಾರಿ ಕಾರು ಜಪ್ತಿFebruary 16, 2022ಕೋರ್ಟ್ ಆದೇಶದಂತೆ ರೈತನಿಗೆ ಪರಿಹಾರ ನೀಡದ ಕಾರಣ ಕಲಬುರ್ಗಿಯ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡುವಂತೆ ಇಲ್ಲಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. ತಕ್ಷಣವೇ ಕೋರ್ಟ್ ಸಿಬ್ಬಂದಿಯೊಂದಿಗೆ ಬಂದ ವಕೀಲರು, ಜಿಲ್ಲಾಧಿಕಾರಿಯನ್ನು ಜಪ್ತಿ ಮಾಡಲು ಪ್ರಯತ್ನ ನಡೆಸಿದ್ದಾರೆ. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಸ್ವಲ್ಪ ಸಮಯದ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಜಿಲ್ಲಾಡಳಿತವು ಪ್ರಕರಣವೂ ನೇರವಾಗಿ ತಮಗೆ ಸಂಬಂಧಿಸಿದ್ದಲ್ಲ ಎಂದು ಕೋರ್ಟ್ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟಿತ್ತು. ಕಲ್ಬುರ್ಗಿಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಲ್ಲಪ್ಪ … Continue reading
ಮಾರ್ಚ್ 3 ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವFebruary 16, 2022ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 3ರಿಂದ 10ರವರೆಗೆ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ತಿಳಿಸಿದ್ದಾರೆ. ಬೆಂಗಳೂರು ಚಲನಚಿತ್ರ ಅಕಾಡೆಮಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸುನಿಲ್ ಪುರಾಣಿಕ್ ಈ ಬಾರಿಗೆ ಚಿತ್ರೋತ್ಸವವನ್ನು ಕೋವಿಡ್ ಮಹಾಮಾರಿಯ ವಿರುದ್ಧ ಸೆಣೆಸಿದ ಎಲ್ಲಾ ಕಾರ್ಯಕರ್ತರಿಗೆ ಅರ್ಪಿಸಲಾಗಿದೆ. ಉದ್ಘಾಟನ ಸಮಾರಂಭ ಬೆಂಗಳೂರಿನ ಜಿಕೆವಿಕೆ ಸಭಾಂಗಣದಲ್ಲಿ ಮಾರ್ಚ್ 3ರ ಸಂಜೆ ನಡೆಯಲಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಬಾಲಿವುಡ್ ಮತ್ತು ಕನ್ನಡ … Continue reading
ರಾಗಿ ಖರೀದಿ ಮಿತಿಗೊಳಸಬೇಡಿFebruary 16, 2022ರಾಗಿ ಖರೀದಿ ಪ್ರಮಾಣ ಮಿತಿ ಗೊಳಿಸಿದ ಸರ್ಕಾರ ವಿರುದ್ಧ ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಮನ ಸೆಳೆಯುವ ಸೂಚನೆ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ, ರಾಗಿ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕ ಕೃಷ್ಣಬೈರೇಗೌಡ ಅವರು, ರಾಗಿ ಬೆಳೆಯುವ 30 ತಾಲೂಕಿನಲ್ಲಿ ಸಮಸ್ಯೆ ಸೃಷ್ಟಿ ಸೃಷ್ಟಿಯಾಗಿದೆ. 2.10 ಲಕ್ಷ ಮೆ. ಟನ್ ಖರೀದಿಸಿದ ನಂತರ ಖರೀದಿ ಕೇಂದ್ರ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಬೆಂಬಲ ಬೆಲೆ ಯಡಿ ಖರೀದಿಸಬೇಕೆಂದು ಕೇಂದ್ರದ ಮಾರ್ಗಸೂಚಿಯಲ್ಲೇ, ಇದ್ದರೂ ಖರೀದಿಗೆ ಮಿತಿ ಹಾಕಿದ್ದು … Continue reading
ಕೋವಿಡ್ ಲಸಿಕೆ ಹೆಚ್ಚಿಸಿ- ಹ್ಯಾನ್ಸ್ ಕ್ಲೂಗೆFebruary 16, 2022ಕೊರೊನಾ ವೈರಸ್ ನ ಓಮಿಕ್ರಾನ್ ರೂಪಾಂತರದಿಂದ ಹೊಸ ಅಲೆಯ ಸೋಂಕುಗಳು ಯುರೋಪಿನ ಪೂರ್ವಕ್ಕೆ ಚಲಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ.ಲಸಿಕೆ ಮತ್ತು ಇತರ ಕ್ರಮಗಳನ್ನು ಸುಧಾರಿಸಲು ಅಧಿಕಾರಿಗಳನ್ನು ಒತ್ತಾಯಿಸಿದೆ. ಕಳೆದ 2 ವಾರಗಳಲ್ಲಿ ಅರ್ಮೇನಿಯಾ, ಅಜರ್‌ಬೈಜಾನ್, ಬೆಲಾರಸ್, ಜಾರ್ಜಿಯಾ, ರಷ್ಯಾ ಮತ್ತು ಉಕ್ರೇನ್‌ನಲ್ಲಿ ಕೋವಿಡ್ ಪ್ರಕರಣಗಳು ದ್ವಿಗುಣಗೊಂಡಿದೆ ಎಂದು ಡಬ್ಲ್ಯುಎಚ್‌ಒ ಯುರೋಪ್ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲೂಗೆ ಅವರು ತಿಳಿಸಿದ್ದಾರೆ. ಸ್ವೀಡನ್, ಡೆನ್ಮಾರ್ಕ್ ಮತ್ತು

Book Your Advertisement Now in Breaking Karnataka News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Breaking Karnataka News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

Shivamogga news today 17 February 2022

0

ಪಾತರಗಿತ್ತಿ ಪಕ್ಕ… ನೋಡಿದ್ದೇನೆ ಅಕ್ಕ… February 16, 2022

ಪ್ರೊ ಕಬಡ್ಡಿ ಲೀಗ್ ಬುಲ್ಸ್ ವೀರೋಚಿತ ಸೋಲು February 16, 2022

ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆ February 16, 2022

ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರೋತ್ಸಾಹಧನ ನೆರವು February 16, 2022

ರೈತನಿಗೆ ಪರಿಹಾರ ವಿಳಂಬ ಜಿಲ್ಲಾಧಿಕಾರಿ ಕಾರು ಜಪ್ತಿ February 16, 2022

ಮಾರ್ಚ್ 3 ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ February 16, 2022

ರಾಗಿ ಖರೀದಿ ಮಿತಿಗೊಳಸಬೇಡಿ February 16, 2022

ಕೋವಿಡ್ ಲಸಿಕೆ ಹೆಚ್ಚಿಸಿ- ಹ್ಯಾನ್ಸ್ ಕ್ಲೂಗೆ February 16, 2022

ಸದಸ್ಯತ್ವ ರದ್ದು ಮಾಡಲ್ಲ ಕನ್ನಡ ಕಲಿಸುತ್ತೇವೆ- ಮಹೇಶ್ ಜೋಷಿ February 16, 2022

ಎಪಿಎಂಸಿ ತಿದ್ದುಪಡಿ ಕಾಯಿದೆ ಹಿಂಪಡೆಯುವುದಿಲ್ಲ February 16, 2022

ಗಣಿ ಬಾಧಿತ ಪ್ರದೇಶಗಳ ಸುರಕ್ಷತೆಗೆ ಹಣ ಕ್ರೋಢೀಕರಿಸಲಾಗಿದೆ February 16, 2022

ತ್ವರಿತ ವಿಚಾರಣೆ ಕೋರ್ಟ್ ಗಳಲ್ಲೂ ಪ್ರಕರಣಗಳು ಬಾಕಿ ಇವೆ February 16, 2022

ವಿಜ್ಞಾನ ಒಗಟು ಬಿಡಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ February 16, 2022

ಉಕ್ರೇನ್ ನಿಂದ ರಷ್ಯಾ ಸೈನ್ಯ ವಾಪಸ್ February 16, 2022

ಕೋವಿಡ್ ಪಾಂಡೆಮಿಕ್ ಈಗ ಎಂಡೆಮಿಕ್ ಆಗುತ್ತಿದೆಯೆ? February 16, 2022

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರದ ಅನುಮತಿ February 16, 2022

ರೈಲ್ವೆ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ-ಬಿ.ವೈ.ರಾಘವೇಂದ್ರ February 16, 2022

ಹಿಜಾಬ್ ತೆಗೆಯಲು ನಿರಾಕರಿಸಿ ವಾಪಸ್ ಆದ ವಿದ್ಯಾರ್ಥಿನಿಯರು February 16, 2022

ಕನ್ನಡದ ಕೆನೆ ಕವಿ ಕಣವಿ ಕಣ್ಮರೆ February 16, 2022

Shimoga News – Wednesday, 16 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.