Monday, July 6, 2026
Monday, July 6, 2026

ಎಸ್ ಎಸ್ ಮಲ್ಲಿಕಾರ್ಜುನರಿಂದ ಬಾಪೂಜಿ ಬ್ಯಾಂಕ್ ಯುಪಿಐ ಸೇವಾ ಉದ್ಘಾಟನೆ

Date:

ಮಾಜಿ ಸಚಿವರು ಹಾಲಿ ಶಾಸಕರು ಹಾಗೂ ಬಾಪೂಜಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಎಸ್ ಎಸ್ ಮಲ್ಲಿಕಾರ್ಜುನ ರವರು ಬ್ಯಾಂಕಿನ ಯುಪಿಐ ಸೇವಾ ಉದ್ಘಾಟನೆಯನ್ನು ನೆರವೇರಿಸುವಾಗ ಉಪಾಧ್ಯಕ್ಷರಾದ ಡಾ.ಎ. ಅರುಣಕುಮಾರ್, ನಿರ್ದೇಶಕರುಗಳಾದ ಡಾ.ಅಥಣಿ ಎಸ್ ವೀರಣ್ಣ, ಡಾ. ಬಿ ಎಸ್ ರೆಡ್ಡಿ, ಡಾ. ಪಿ ಶಶಿಕಲಾ, ಡಾ. ಬಿ ಪೂರ್ಣಿಮಾ, ಡಾ.ಕೆ ಹನುಮಂತಪ್ಪ, ಡಾ. ಹೆಚ್ ಶಿವಪ್ಪ, ಡಾ. ಸಿ ವೈ ಸುದರ್ಶನ್, ಡಾ. ಎಂ ಎಂ ಲಿಂಗರಾಜ, ಕೆ ಬೊಮ್ಮಣ್ಣ, ಡಾ. ಎಸ್ ಸುರೇಂದ್ರ ಶೆಟ್ಟಿ, ಕೆ ಎಸ್ ವೀರೇಶ್, ಜೆ ಅನಿತಾ ಕುಮಾರಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ ಬಸವರಾಜ, ಕಲ್ಲಪ್ಪ, ರವೀಂದ್ರ, ಸ್ವಾಗತ್, ನವೀನ್ ಮುಂತಾದವರು ಅಲ್ಲಿದ್ದರು.

ಈ ಮೊಬೈಲ್ ಬ್ಯಾಂಕಿಂಗ್ ಆಪ್ ಸೇವಾ ವಿಧಾನದಲ್ಲಿ ಗೂಗಲ್ ಪೇ, ವಾಟ್ಸಪ್ ಪೇ, ಫಂಡ್ ಟ್ರಾನ್ಸ್ಫರ್, ಮೂರು ವರ್ಷಗಳ ಸ್ಟೇಟ್ಮೆಂಟ್, ಠೇವಣಿ ಮತ್ತು ಸಾಲ ಖಾತೆಗಳ ವೀಕ್ಷಣೆ, ಎಟಿಎಂ ಕಾರ್ಡ್ ನಿಯಂತ್ರಣ, ಶಾಖೆಗಳ ಲೊಕೇಶನ್ ಮುಂತಾಗಿ ಅನೇಕ ಸೇವೆಗಳು ಲಭ್ಯವಿದೆ ಎಂದು ಎಸ್ ಎಸ್ ಮಲ್ಲಿಕಾರ್ಜುನ ಹೇಳಿದರು.
-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadra Dam ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ

Bhadra Dam ಭದ್ರಾ ಜಲಾಶಯಕ್ಕೆ ಮಳೆ ಹಿನ್ನೆಲೆಯಲ್ಲಿ ನಿರಂತರವಾಗಿ ನೀರಿನ ಹರಿವು...

Klive Special Article ಮಕ್ಕಳು ಉತ್ತಮ ನಾಗರೀಕರಾಗಲು ಸ್ಕೌಟ್ಸ್ ಗೈಡ್ಸ್ ಪ್ರೇರಣೆ

-ಪುನರ್ನಿರ್ಮಿತ ಧ ರಾ ಮ ಸ್ಕೌಟ್ ಭವನ ಇಂದು ಉದ್ಘಾಟನೆ, ತನ್ನಿಮಿತ್ತ...

DC Shivamogga ಮತದಾರರ ಪಟ್ಟಿ ಪರಿಷ್ಕರಣೆ, ಸಹಕರಿಸಲು ಜಿಲ್ಲಾ ಜನತೆಗೆ ಡೀಸಿ ಪ್ರಭುಲಿಂಗ ಕವಳಿಕಟ್ಟಿ ಮನವಿ

DC Shivamogga ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಲು...

B.Y. Raghavendra ನಮ್ಮ ಸಹಕಾರಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖ : ಬಿ.ವೈ.ರಾಘವೇಂದ್ರ

B.Y. Raghavendra ಅಂತರರಾಷ್ಟ್ರೀಯ ಸಹಕಾರಿ ದಿನ–2026 ಹಾಗೂ ಕೇಂದ್ರ ಸಹಕಾರ ಸಚಿವಾಲಯ...