Saturday, July 11, 2026
Saturday, July 11, 2026

Klive.news ಸಂಪಾದಕೀಯ.ಜಗವೇ ನಾಟಕ ರಂಗ..ಡಾ.ಸುಧೀಂದ್ರ.ಪ್ರಧಾನ ಸಂಪಾದಕರು. ಕೆಲೈವ್ .ನ್ಯೂಸ್

Date:

Klive.news ಜಗದೀಶನಾಡುವ ಜಗವೇ ನಾಟಕ ರಂಗ
ಈ ಹಾಡು ಕೇವಲ ಸಿನಿಮಾ ನೋಡಿ ಅರ್ಥಮಾಡಿಕೊಳ್ಳುವುದಲ್ಲ. ಪ್ರಾಚೀನವಾಗಿ ನಮ್ಮ ಸನಾತನ ತಳಹದಿಯಲ್ಲೇ ಈ ಸಂದೇಶವಿದೆ.
ಭಗವಂತ ವಿಷ್ಣುವಿಗೆ ಜಗನ್ನಾಟಕ ಸೂತ್ರಧಾರಿ. ಜಗನ್ನಾಥ ,ರಂಗನಾಥ ಎಂಬೆಲ್ಲ ಸ್ತುತಿಗಳಿವೆ.

ನಾಟಕದ ಅಂಶಗಳು ನಮ್ಮಲ್ಲಿಲ್ಲವೆ? ಅಂದರೆ ನಮ್ಮದೇ ಮನೋಧರ್ಮಗಳ ಬಿಂಬವೇ ನಾಟಕವಾಗಿ ರಂಗದಮೇಲೆ ಅಭಿನಯವಾಗುತ್ತದೆ.
ಅಂದರೆ ನಮ್ಮಿಂದಲೇ ಆ ವಸ್ತು ,ರಂಗರೂಪ ತಾಳುತ್ತದೆ. ಪಾತ್ರಧಾರಿಗಳು ನಟಿಸುತ್ತಾರೆ.
ಅಂದರೆ ಯಾಕೆ ಈ ಪ್ರಯೋಗ? ಇದು ಬೇಕೆ? ರಂಗರೂಪ ಯಾಕೆ ಪ್ರದರ್ಶಿತವಾಗಬೇಕು? ಅದು ಅನಿವಾರ್ಯವೆ? ಔಚಿತ್ಯವಿದೆಯೆ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತವೆ.

ಕೇವಲ ರಂಜನೆಯ ಪ್ರಯತ್ನವಾಗಿ ಜನಿಸಿದ ಈ ಮಾದರಿ ಇಂದು ಸಾಮಾಜಿಕರನ್ನ ತಿದ್ದುವ ಹೊಣೆ ಹೊತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...