Monday, May 25, 2026
Monday, May 25, 2026

Klive.news ಸಂಪಾದಕೀಯ.ಜಗವೇ ನಾಟಕ ರಂಗ..ಡಾ.ಸುಧೀಂದ್ರ.ಪ್ರಧಾನ ಸಂಪಾದಕರು. ಕೆಲೈವ್ .ನ್ಯೂಸ್

Date:

Klive.news ಜಗದೀಶನಾಡುವ ಜಗವೇ ನಾಟಕ ರಂಗ
ಈ ಹಾಡು ಕೇವಲ ಸಿನಿಮಾ ನೋಡಿ ಅರ್ಥಮಾಡಿಕೊಳ್ಳುವುದಲ್ಲ. ಪ್ರಾಚೀನವಾಗಿ ನಮ್ಮ ಸನಾತನ ತಳಹದಿಯಲ್ಲೇ ಈ ಸಂದೇಶವಿದೆ.
ಭಗವಂತ ವಿಷ್ಣುವಿಗೆ ಜಗನ್ನಾಟಕ ಸೂತ್ರಧಾರಿ. ಜಗನ್ನಾಥ ,ರಂಗನಾಥ ಎಂಬೆಲ್ಲ ಸ್ತುತಿಗಳಿವೆ.

ನಾಟಕದ ಅಂಶಗಳು ನಮ್ಮಲ್ಲಿಲ್ಲವೆ? ಅಂದರೆ ನಮ್ಮದೇ ಮನೋಧರ್ಮಗಳ ಬಿಂಬವೇ ನಾಟಕವಾಗಿ ರಂಗದಮೇಲೆ ಅಭಿನಯವಾಗುತ್ತದೆ.
ಅಂದರೆ ನಮ್ಮಿಂದಲೇ ಆ ವಸ್ತು ,ರಂಗರೂಪ ತಾಳುತ್ತದೆ. ಪಾತ್ರಧಾರಿಗಳು ನಟಿಸುತ್ತಾರೆ.
ಅಂದರೆ ಯಾಕೆ ಈ ಪ್ರಯೋಗ? ಇದು ಬೇಕೆ? ರಂಗರೂಪ ಯಾಕೆ ಪ್ರದರ್ಶಿತವಾಗಬೇಕು? ಅದು ಅನಿವಾರ್ಯವೆ? ಔಚಿತ್ಯವಿದೆಯೆ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತವೆ.

ಕೇವಲ ರಂಜನೆಯ ಪ್ರಯತ್ನವಾಗಿ ಜನಿಸಿದ ಈ ಮಾದರಿ ಇಂದು ಸಾಮಾಜಿಕರನ್ನ ತಿದ್ದುವ ಹೊಣೆ ಹೊತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಬದುಕಿನ ಪುಟದಲ್ಲೊಂದು ಘಟನೆ

ಪ್ರಸಾದ್ ಶ್ರೀವತ್ಸ ,ದಾವಣಗೆರೆ. Klive Special Article ಮನುಷ್ಯನೆಂದ ಮೇಲೆ ಹಲವಾರು ಸರಿ-ತಪ್ಪು...

Rotary Shivamogga ವೈವಿಧ್ಯಮಯ ಕಲಾಪ್ರಕಾರಗಳ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ- ಡಿ.ಕಿಶೋರ್ ಕುಮಾರ್

Rotary Shivamogga ಬಾಲ್ಯದಿಂದಲೇ ಕಲೆ, ಸಾಹಿತ್ಯ, ನೃತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ...

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...