Monday, July 13, 2026
Monday, July 13, 2026

Spandana Sagara Corporation ನವೆಂಬರ್ 21 . ಸಾಗರದಲ್ಲಿ ಬ್ರೆಕ್ಟ್ ಕವಿತೆಗಳ ರಂಗಪ್ರಯೋಗ

Date:

Spandana Sagara Corporation ಸ್ಪಂದನ( ರಿ) ಸಾಗರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ
ದಿನಾಂಕ 21:11:24 ರ ಗುರುವಾರ ಬೆಳಿಗ್ಗೆ 12 ಗಂಟೆಗೆ ಸಾಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏಕವ್ಯಕ್ತಿ ರಂಗಪ್ರಯೋಗ ಹಮ್ಮಿಕೊಂಡಿದೆ.
ಥಿಯೇಟರ್ -ರಿ- ಆಕ್ಟ್ ಪ್ರಸ್ತುತಪಡಿಸುವ , ರಂಗಾಯಣ ಪದವೀಧರ , ಕಿರುತೆರೆ ನಟ, ಉದಯ ಅಂಕರವಳ್ಳಿ ಅಭಿನಯಿಸುವ ಬ್ರೆಕ್ಟ್ ಕವಿತೆಗಳ ಅನಾವರಣವಿರುವ ಈ ರಂಗಪ್ರಯೋಗವನ್ನು ನೀನಾಸಂ ಪಧವೀಧರ ಹಾಗೂ ರಂಗಶಿಕ್ಷಕರಾಧ ಡಾ.ವೆಂಕಟೇಶ್ವರ ಇವರು ನಿರ್ದೇಶಿಸಿರುತ್ತಾರೆ.
Spandana Sagara Corporation ಇಂದಿರಾಗಾಂಧಿ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಕಾರದೊಂದಿಗೆ ಈ ಪ್ರಯೋಗ ನಡೆಯಲಿದೆ.
ಆಸಕ್ತರು ಆಗಮಿಸಲು ಕೋರಲಾಗಿದೆ ಎಂದು
ಸ್ಪಂದನದ ಪರವಾಗಿ.
ಕಾರ್ಯದರ್ಶಿಗಳಾದ
ಶಿವಕುಮಾರ್ ಉಳವಿ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ...

U.T. Khader ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ಭೇಟಿ: ಪ್ರತೀ ವಾರ್ಡಿನ ರೋಗಿಗಳೊಂದಿಗೆ ಕ್ಷೇಮ ವಿಚಾರಣೆ

U.T. Khader ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ...

Klive Special Article ಸಕಲ ವಿದ್ಯಾಸಂಪನ್ನ, ಮಹಾಮಹಿಮ ಶ್ರೀವಿಜಯೀಂದ್ರ ತೀರ್ಥರು. ...

ದಿನದ ಒಳ್ಳೆಯಮಾತು(ಯತಿಗಳ ಸ್ಮರಣೆ) ವಿಜಯೀಂದ್ರತೀರ್ಥ ಗುರುಸಾರ್ವಭೌಮರು Klive Special Article ಶ್ರೀವಿಜಯೀಂದ್ರತೀರ್ಥಗುರುಗಳು ಕಲಿಯುಗ ಕಲ್ಪತರು...