Thursday, December 18, 2025
Thursday, December 18, 2025

Ayanur Manjunath ಕಳೆದ 5 ವರ್ಷ ಪದವೀಧರರ ಪರ ಹೋರಾಡಿದ್ದನ್ನ ಮತದಾರರು ಮರೆತಿಲ್ಲ-ಆಯನೂರು ಮಂಜುನಾಥ್

Date:

Ayanur Manjunath ಮತದಾರನ್ನ ಮುಟ್ಟುವ ಕಾರ್ಯ ಮಾಡಿದ್ದೇನೆ ನೌಕರರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಕಳೆದ ಐದು ವರ್ಷ ಅವರ ಪರ ಹೋರಾಟ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಿದ್ದಾರೆ ನಿವೃತ್ತಿ ವೇತನದ ಬಗ್ಗೆ ನನ್ನ ಹೋರಾಟದ ಬಗ್ಗೆ ಅವರೇ ಹೇಳುತ್ತಾರೆ ಔರಾದ್ಕರ್ ವರದಿಯಿಂದ ವೇತನ ತಾರತಮ್ಯ ಆಗಿದೆ ವರ್ಗಾವಣೆ ಸಮಸ್ಯೆ ಪರ ನಾನು ಗಟ್ಟಿಧ್ವನಿಯಾಗಿ ಕೆಲಸ ಮಾಡಿದ್ದೇನೆ Ayanur Manjunath ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ ಖಚಿತವಾಗಿ ಗೆಲ್ಲುವ ಭರವಸೆ ನನಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...