Thursday, June 18, 2026
Thursday, June 18, 2026

Ayanur Manjunath ಕಳೆದ 5 ವರ್ಷ ಪದವೀಧರರ ಪರ ಹೋರಾಡಿದ್ದನ್ನ ಮತದಾರರು ಮರೆತಿಲ್ಲ-ಆಯನೂರು ಮಂಜುನಾಥ್

Date:

Ayanur Manjunath ಮತದಾರನ್ನ ಮುಟ್ಟುವ ಕಾರ್ಯ ಮಾಡಿದ್ದೇನೆ ನೌಕರರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಕಳೆದ ಐದು ವರ್ಷ ಅವರ ಪರ ಹೋರಾಟ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಿದ್ದಾರೆ ನಿವೃತ್ತಿ ವೇತನದ ಬಗ್ಗೆ ನನ್ನ ಹೋರಾಟದ ಬಗ್ಗೆ ಅವರೇ ಹೇಳುತ್ತಾರೆ ಔರಾದ್ಕರ್ ವರದಿಯಿಂದ ವೇತನ ತಾರತಮ್ಯ ಆಗಿದೆ ವರ್ಗಾವಣೆ ಸಮಸ್ಯೆ ಪರ ನಾನು ಗಟ್ಟಿಧ್ವನಿಯಾಗಿ ಕೆಲಸ ಮಾಡಿದ್ದೇನೆ Ayanur Manjunath ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ ಖಚಿತವಾಗಿ ಗೆಲ್ಲುವ ಭರವಸೆ ನನಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...