Breaking News ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದ ಜಮೀನಿನ ಕೊಳವೆ ಬಾವಿಗೆ ಮಗು ಏಪ್ರಿಲ್ 3 ರಂದು ಬಿದ್ದಿದೆ. ಮಗುವಿನ ಹೆಸರು ಸಾತ್ವಿಕ್.
ತಲೆಗೆಳಗಾಗಿ ಬಿದ್ದಿರುವ ಮಗು 20. ಅಡಿ ಆಳಕ್ಕೆ ಜಾರಿ ಸಿಕ್ಕಿಹಾಕಿಕೊಂಡಿದೆ.
ಮಗವನ್ನ ಉಳಿಸಲು
ಎನ್ ಡಿ ಆರ್ ಎಫ್ ತಂಡ ಸಮರೋಪಾದಿ ಕಾರ್ಯಾಚರಣೆ ಮಾಡುತ್ತಿದೆ.
ಈ ವರದಿ ಬಂದಾಗಲೂ ಮಗು ಬದುಕಿರುವ ಸುದ್ದಿಯನ್ನ ರಕ್ಷಣಾ ತಂಡ ತಿಳಿಸಿದೆ. ಮಗುವಿನ ಚಲನವಲನಗಳನ್ನು ಕ್ಯಾಮೆರಾ ಮೂಲಕ ಗಮನಿಸಲಾಗುತ್ತಿದೆ. ತುರ್ತು ಚಿಕಿತ್ಸೆಗಾಗಿ ಈಗಾಗಲೇ ವೈದ್ಯರ ತಂಡ ಸಿದ್ಧವಾಗಿದೆ. 19 ಗಂಟೆಗಳಿಂದ ಈ ಕಾರ್ಯಾಚರಣೆ ಪ್ರಗತಿಯಲ್ಲಿದೆ.
Breaking News ಸಾತ್ವಿಕ್ ಬದುಕಿಗಾಗಿ ಮೊರೆ ಇಡುತ್ತಿರುವ ಜನ
Date:
