ಬಕ್ರೀದ್ ಹಬ್ಬದ ಸಮಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಸಹಾ ಅವ್ಯಾಹತವಾಗಿ ನಡೆಯುವ ಪ್ರಾಣಿ ವಧೆ ನಡೆಯುತ್ತಿದೆ.
ಗೋ ಹತ್ಯೆಯನ್ನು ತಡೆಯಬೇಕೆಂಬ ಸದುದ್ದೇಶದಿಂದ “ಗೋವರ್ಧನ ಟ್ರಸ್ಟ್” ನ ಮಹಾಪೋಷಕರು ಮತ್ತು ಮಾಜಿ ಡೀಸಿಎಂ ಶ್ರೀ ಕೆ ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳಿಗೆ ವಿಶೇಷ ಮನವಿ ಸಲ್ಲಿಸಲಾಯಿತು.
