Friday, June 13, 2025
Friday, June 13, 2025

Rajesh Keelambi “ಶಾಖಾಹಾರಿ” ನಿರ್ಮಾಪಕ ರಾಜೇಶ್ ಕೀಳಂಬಿ‌ ಅವರಿಗೆಡಾ.ಪುನೀತ್ ರಾಜ್ ಕುಮಾರ್ ಚೊಚ್ಚಲ ನಿರ್ಮಾಪಕ  ಪ್ರಶಸ್ತಿ

Date:

Rajesh Keelambi ಶಾಖಾಹಾರಿ ಚಿತ್ರದ ನಿರ್ಮಾಪಕ
ಕೀಳಂಬಿ‌ ಮೀಡಿಯಾ ಲ್ಯಾಬ್ ಸಂಸ್ಥೆಯ ಎಂ.ಡಿ. ರಾಜೇಶ್ ಕೀಳಂಬಿ ಅವರು ಡಾ.ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ‌ ನೀಡುವ ಚೊಚ್ಚಲ ನಿರ್ಮಾಪಕ ಪ್ರಶಸ್ತಿ‌ಗೆ ಭಾಜನರಾಗಿದ್ದಾರೆ. ಮುಂದಿನ ಅನಿಸಿಕೆಗಳನ್ನ ಅವರ ನಿರೂಪಣೇಯೇ ತಿಳಿಸಿದೆ ಕಳೆದ ಭಾನುವಾರ ಜೀವನದ ಅವಿಸ್ಮರಣೀಯ ದಿನ! ಸಿನೆಮಾ ಪತ್ರಕರ್ತರು ಕೊಡಮಾಡುವ ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್ ಸಮಾರಂಭದಲ್ಲಿ ಅತ್ಯುತ್ತಮ ಚೊಚ್ಚಲ ನಿರ್ಮಾಪಕ ಪ್ರಶಸ್ತಿ ಪಡೆದಿರುವುದಕ್ಕೆ ಇಷ್ಟೆಲ್ಲ ಸಂಭ್ರಮ ಪಡಲು ಅನೇಕ ಕಾರಣಗಳಿವೆ!! ನನ್ನ ಪಾಲಿನ ಆದರ್ಶ ನಟ ಡಾ|| ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ಇರುವುದು ನನ್ನ ಹೆಮ್ಮೆಗೆ ಪ್ರಮುಖ ಕಾರಣ.

Rajesh Keelambi ನನ್ನ ಮತ್ತೊಬ್ಬ ನೆಚ್ಚಿನ ನಟ ಗೋಪಾಲಕೃಷ್ಣ ದೇಶಪಾಂಡೆ ಸರ್ ಗೆ ನಮ್ಮ ಶಾಖಾಹಾರಿ ಸಿನಿಮಾದ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಸಿಕ್ಕಿರುವುದು Cherry on the cake! ನಮ್ಮ ಶಾಖಾಹಾರಿ ಸಿನಿಮಾ ಏಳು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಂತೂ Over the moon ಅನುಭವ! ಪ್ರಶಸ್ತಿಯ ಸಮ ಭಾಗಿದಾರಳಾದ preetiya ತಂಗಿ Ranjini Prasanna ಗೆ ಕೂಡ hearty congratulations.. ಶಾಖಾಹಾರಿಯ ಈ ಎಲ್ಲ ಸಾಧನೆಗಾಗಿ Sandeep Sunkad ಮತ್ತು ಇಡೀ ಚಿತ್ರತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಈ ಪ್ರಶಸ್ತಿಗಳು ಚಿತ್ರತಂಡದ ಪರಿಶ್ರಮಕ್ಕೆ ಸಮರ್ಪಿತ! ಅಂದಹಾಗೆ ಇಡೀ ಪ್ರಶಸ್ತಿಪ್ರದಾನ ಸಮಾರಂಭವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಿದ Sharanu Hullur ಸರ್ ಮತ್ತು ತಂಡಕ್ಕೆ Hats off!!

ಶಾಖಾಹಾರಿಯ ಯಾತ್ರೆಯಲ್ಲಿ ಕೈಜೋಡಿಸಿದ ಸಮಸ್ತರಿಗೂ ಕೋಟಿ ನಮನಗಳನ್ನ ರಾಜೇಶ್ ಕೀಳಂಬಿ ಅರ್ಪಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...