ವಲಯ ಅರಣ್ಯಾಧಿಕಾರಿಗಳು, ಉಂಬಳೇಬೈಲು ವಲಯ ಕಚೇರಿಯಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಸಂಖ್ಯೆ 53/2005-06 ದಿ: 11-09-2005 (ಸಿ.ಸಿ.ನಂ 3477/2016) ರಲ್ಲಿ ಆರೋಪಿಯಾದ ಜಾವಿದ್, ಗೋಪಾಳ, ಶಿವಮೊಗ್ಗ ಇವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆಎಂಎಫ್ಸಿ, ಶಿವಮೊಗ್ಗ ಇವರು ಏ.04 ರಂದು ಆರೋಪಿಯ ಉದ್ಘೋಷಣೆ ಹೊರಡಿಸಲು ಆದೇಶಿಸಿದ್ದು, ಸದರಿ ಆರೋಪಿಯು ಪತ್ತೆಯಾದಲ್ಲಿ ವಲಯ ಅರಣ್ಯಾಧಿಕಾರಿಗಳು, ಉಂಬಳೇಬೈಲು ವಲಯ ಇವರಿಗೆ ತಿಳಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Department of Forest ಅರಣ್ಯ ಮೊಕದ್ದಮೆಯಲ್ಲಿ ಆರೋಪಿ ಜಾವಿದ್ ಗೆ ಕೋರ್ಟ್ ನಿಂದ ಉದ್ಘೋಷಣೆ
Date: