Wednesday, May 6, 2026
Wednesday, May 6, 2026

Akhil Bharath Sahitya Parishad ಶಿವಮೊಗ್ಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಕವಿಗೋಷ್ಠಿಗೆ ಕವಿತೆಗಳಿಗೆ ಆಹ್ವಾನ

Date:

Akhil Bharath Sahitya Parishad ಬರುವ ನವೆಂಬರ್ “ರಾಜ್ಯೋತ್ಸವ’ ನಮ್ಮೆಲ್ಲರ ಕನ್ನಡ ಅಭಿಮಾನ ಮತ್ತು ಪ್ರೀತಿಯ ತಿಂಗಳು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು. ಶಿವಮೊಗ್ಗ ಜಿಲ್ಲಾ  ಶಾಖೆಯು ಕವಿತೆಗಳನ್ನ  ಆಹ್ವಾನಿಸಿದೆ. ವಿಷಯ:
ಕನ್ನಡ ನಾಡು,ನುಡಿ ಅಭಿಮಾನ,ಪ್ರೀತಿ
ಇವುಗಳನ್ನ ಕುರಿತೇ ಕವಿತೆಗಳನ್ನ ಬರೆಯಲು ಕೋರಿಕೆ. ಕವಿತೆಗಳನ್ನ ಆಯ್ಕೆ ಮಂಡಳಿಗೆ ತಲುಪಿಸಲಾಗುತ್ತದೆ. ಬೇರೆ ವಿಷಯವಿದ್ದರೆ ಪರಿಗಣಿಸಲಾಗುವುದಿಲ್ಲ.
ಕನಿಷ್ಠ ಮೂರು ಕವಿತೆಗಳನ್ನ ಕಳಿಸಬೇಕು. ಒಂದನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆದಾರರ ತೀರ್ಮಾನವೇ ಅಂತಿಮ. ಕವಿತೆಯ ಸಂಗಡ ತಮ್ಮ ಮೊ.ನಂ. ಅವಶ್ಯ ನಮೂದಿಸಬೇಕು. ಒಬ್ಬರಿಗೆ ಒಂದು ಕವಿತೆ ವಾಚಿಸಲು ಅಥವಾ ಹಾಡಲು ಅವಕಾಶ. ಆಯ್ಕೆಯಾದ ಕವಿತೆಗಳನ್ನ ರಚಿಸಿದ ಕವಿ/ ಕವಯತ್ರಿಗಳಿಗೆ ಆಂಮಂತ್ರಿಸಲಾಗುತ್ತದೆ. ಕವಿಗೋಷ್ಠಿಯ ದಿನಾಂಕದಂದು  ಕವಿ/ ಕವಯಿತ್ರಿ  ಆಗಮಿಸಲು ತಿಳಿಸಲಾಗುತ್ತದೆ. Akhil Bharath Sahitya Parishad ಕವಿತೆಗಳು ನಮಗೆ ಅಕ್ಟೋಬರ್ 30 ರ ಒಳಗೆ ತಲುಪಬೇಕು. ಕವಿತೆಗಳನ್ನು
ಶ್ರೀಸುರೇಶ ಭಟ್.
ಕಾರ್ಯದರ್ಶಿ.
ಅಭಾಸಾಪ.
ಶಿವಮೊಗ್ಗ
ಮೊ.ನಂ.
+91 94483 03740
ಇಲ್ಲಿಗೆ
ವಾಟ್ಸ್ ಆ್ಯಪ್ ಮೂಲಕ ಕಳಿಸಲು ಪ್ರಾರ್ಥನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿನ ಎತ್ತರಗಳನ್ನ ಸಾಧಿಸಿ,ದೇಶದವಾಭಿವೃದ್ಧಿಗೆ ಕೊಡುಗೆ ನೀಡಿ- ಗೌ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Kuvempu University “ಕೇವಲ ಉದ್ಯೋಗಾಕಾಂಕ್ಷಿಯಾಗಿರದೆ ಅವಕಾಶಗಳ ಸೃಷ್ಟಿಕರ್ತರಾಗಿ. ಸ್ಟಾರ್ಟ್‌ಅಪ್ ಸಂಸ್ಕೃತಿ, ನಾವೀನ್ಯತೆ...

S.N. Channabasappa ಕನ್ನಡ ಸಾಹಿತ್ಯ ಪರಿಷತ್ತಿನ 111 ವರ್ಷಗಳ ಸೇವೆ ಅಪ್ರತಿಮ- ಎಸ್.ಎನ್.ಚನ್ನಬಸಪ್ಪ

S.N. Channabasappa "ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಕಟ್ಟುವಲ್ಲಿ ಕನ್ನಡ...

MESCOM ಮೇ 7 ಮತ್ತು 8 ರಂದು ಶಿವಮೊಗ್ಗದ ಅಚ್ಯುತ್ ರಾವ್ ಲೇಔಟ್,ಜೈಲ್ ರಸ್ತೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ...