Wednesday, July 16, 2025
Wednesday, July 16, 2025

Karnataka State Press Distributors Union Shivamogga ಭದ್ರಾವತಿಯಲ್ಲಿ ವಿಶ್ವ ಪತ್ರಿಕಾ ದಿನಾಚರಣೆ

Date:

Karnataka State Press Distributors Union Shivamogga ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಭದ್ರಾವತಿ ತಾಲೂಕು ಪತ್ರಿಕಾ ವಿತರಕರ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ನಾಲ್ಕನೇ ರಾಜ್ಯ ಸಮ್ಮೇಳನದ ಪತ್ರಿಕೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ನಂತರ ಭದ್ರಾವತಿ ನಗರಸಭೆ ಆಯುಕ್ತರದ ಪ್ರಕಾಶ್ ಎಂ ಚೆನ್ನಣ್ಣನವರ್ ಹಾಗೂ ನಗರಸಭಾ, ಉಪಾಧ್ಯಕ್ಷರದ ಮಣಿ , ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಸಿಇಒ ಸುಹಾಸಿನಿ ಮೇಡಂ ಇವರುಗಳನ್ನು ರಾಜ್ಯ ಸಮ್ಮೇಳನಕ್ಕೆ ಪತ್ರಿಕೆ ನೀಡಲಾಯಿತು.

ನಂತರ ಸಭೆ ಸೇರಿ ಹೊಸದಾಗಿ ಭದ್ರಾವತಿ ತಾಲೂಕ್ ಘಟಕವನ್ನು ಜಿಲ್ಲಾಧ್ಯಕ್ಷರಾದ ಎನ್ ಮಾಲತೇಶ್ ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹಮದ್ ( ನಜೀರ್ ) ಇವರ ಸಮ್ಮುಖದಲ್ಲಿ ನಿರ್ದೇಶಕರ ಮಂಡಳಿ ರಚನೆ ಮಾಡಲಾಯಿತು.

Karnataka State Press Distributors Union Shivamogga ಹೊಸ ಕಾರ್ಯಕಾರಿ ಮಂಡಳಿಯಲ್ಲಿ ಅಧ್ಯಕ್ಷರಾಗಿ ಜಿ ಐ ಮಲ್ಲಿಕಾರ್ಜುನ್ , ಉಪಾಧ್ಯಕ್ಷರಾಗಿ ಸೋಮಶೇಖರ್ ,
ಕಾರ್ಯದರ್ಶಿಯಾಗಿ ಪರಶುರಾಮ್ ರಾವ್ , ಸಹ ಕಾರ್ಯದರ್ಶಿಯಾಗಿ ಶಿವ ಮೂರ್ತಿ, ಈ ಖಜಾಂಚಿಯಾಗಿ ಮಧು ಟಿ, ನಿರ್ದೇಶಕರುಗಳಾಗಿ ಕೆಂಪೇಗೌಡ ಲೋಕೇಶ್ ಕೆ, ದೇವೇಂದ್ರಪ್ಪ , ಕೃಷ್ಣಮೂರ್ತಿ ಇವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಭದ್ರಾವತಿ ವಿತರಕರಾದ ಜಗದೀಶ, ಶಬ್ಬೀರ್ ಇವರುಗಳು ಪಾಲ್ಗೊಂಡಿದ್ದರು. ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಹೊಸದಾಗಿ ರಚನೆಯಾಗಿರುವ ಕಾರ್ಯಕ್ರಮ ಮಂಡಳಿಗೆ ಅಭಿನಂದನೆಗೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...