Wednesday, October 2, 2024
Wednesday, October 2, 2024

Klive Special Article ತಿಂಗಳ ಕವಿತೆ ಕವಿ: ಜಿ. ಧರ್ಮರಾಜ್ ಸಾಗರ

Date:

Klive Special Article ಪರಿಸರ ಉಳಿಸಿ

ಪರಿಪರಿಯಾಗಿ ಹೇಳುವೆ ಪರಿಸರ ಉಳಿಸಿ ಎಂದು
ಪರಿಸರವೆಂದರೆ ನೀನಿರುವ ತಾಣ ಅದು ಸುಂದರವಿದ್ದರೆ ನೀಡುವುದು ಪ್ರಾಣ

ಪರಿಸರವೆಂದರೆ ಕಾಡು ಮೇಡು
ಉಳಿಸದಿದ್ದರೆ ಪರಿತಪಿಸುವ ಪಾಡು

ಪರಿಸರ ಹಸಿರಾಗಿದ್ದರೆ ಇರುವುದು ಪ್ರಾಣವಾಯು
ಗುಟುಕಿಸಲು ಇರುವುದು ಜೀವಜಲವು

ಪ್ರಕೃತಿಯು ಕೊಟ್ಟಿದೆ ಮಾನವನಿಗೆ ಬದುಕುವ ದಾರಿ ಅದು ಸಾಲದೆಂದು ಕಡಿಯಲು ಹೊರಡುವನು ಕಾಡುದಾರಿ

ಕಾನಹನನ ಮಾಡಿ ಮಾಡುವನು ಜಣಜಣ
ಗಿಡ ಮರ ಬಳ್ಳಿಗಳ ಶಾಪ ತಟ್ಟಿ ಕೊನೆಗೂ ಎಲ್ಲಾ ಬಣ ಬಣ

ಕಾಡ ಕಡಿಯದಿರು ಮೂಡ
ಕಾಡಿದ್ದರೆ ಹರಿದು ಬರುವುದು ಮೋಡ
ಮೋಡವಿದ್ದರೆ ಮಳೆಯು ಮಳೆ ಬಿದ್ದರೆ ಹಸಿರಾಗುವುದು ಇಳೆಯು

Klive Special Article ದಿನಕ್ಕೊಂದು ಗಿಡ ನೆಡು ಹಸಿರಾಗಲಿ ಈ ನೆಲದಲ್ಲ ಸುಂದರ ನಾಡು
ಹರಸಲಿ ಭೂತಾಯಿ ನಿನ್ನ ಕನಸಿನ ಹಸಿರ ಸುಮಧುರ ಬೀಡು

ರಚನೆ : ಧರ್ಮರಾಜ್.ಜಿ.ಸಾಗರ, ಪತ್ರಕರ್ತರು, ಸಾಗರ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....