Thursday, September 17, 2026
Thursday, September 17, 2026

Gopal Krishna Belur ಕಾಲೇಜು ಆವರಣದಲ್ಲಿ ಗುಟ್ಕಾ ಮಾರಾಟ, ಸಾಗರ ಶಾಸಕ ಬೇಳೂರು ತರಾಟೆ

Date:

Gopal Krishna Belur ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಗುಟ್ಕ ಮಾರುತ್ತಿದ್ದ ವ್ಯಾಪಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಲಾ ,ಕಾಲೇಜು ಆವರಣದಿಂದ 200 ಮೀಟರ್ ಅಂತರದಲ್ಲಿ ಗುಟ್ಕ ಪಾನ್ ,ಸಿಗರೇಟ್ ಮಾರಾಟ ಮಾಡುವುದು ನಿಷೇಧವಿದ್ದರೂ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿಗೆ ಧಿಡೀರ್ ಭೇಟಿ ನೀಡಿ, ವ್ಯಾಪಾರಿಗೆ ಬೆವರಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...