Tuesday, August 4, 2026
Tuesday, August 4, 2026

Sheikh Shahjahan ಅಂತೂ ಅರೆಷ್ಟಾದ ಸಂದೇಶ್ ಖಾಲಿ ಸುದ್ದಿ ಮಾಡಿದ ಶೇಖ್ ಷಹಜಹಾನ್

Date:

Sheikh Shahjahan ಕೋಲ್ಕೋತಾ,ಇದುವರೆಗೂ ಅಂದರೆ 55 ದಿನಗಳ‌ ನಂತರ ಪಶ್ಚಿಮ ಬಂಗಾಳದಲ್ಲಿನ ವಿವಾದಾಸ್ಪದ ಪ್ರಕರಣಕ್ಕೆ ಅಲ್ಪವಿರಾಮ ಸಿಕ್ಕಿದೆ. ಸಂದೇಶ್ ಖಾಲಿ ಪ್ರದೇಶದಲ್ಲಿ ನಡೆದ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಶೇಕ್ ಷಹಜಹಾನ್ ಬಂಧಿತರಾಗಿದ್ದಾರೆ.

Sheikh Shahjahan ಆಡಳಿತಾರೂಢ ಮಮತಾ ದೀದಿ ವಿರುದ್ಧ ಈ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ಗೆ ರಾಜಕೀಯ ಅಸ್ತ್ರವಾಗಲಿದೆ.
ಷಹಜಹಾನ್ , ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಸಂಚಾಲಕನಾಗಿದ್ದಾರೆ.ಅವರ ವಿರುದ್ಧ ಭೂಕಬಳಿಕೆ ,ಲೈಂಗಿಕ ದೌರ್ಜನ್ಯಗಳ ಆರೋಪವಿದೆ. ಆತನಿಗೆ
ಮುಖ್ಯಮಂತ್ರಿ ಮಮತಾ ಅವರ ರಕ್ಷಣೆಯಿದೆ ಎಂದೂ ಹೇಳಲಾಗುತ್ತಿದೆ.
ಈಗ ಷಹಜಹಾನ್ ಬಂಧನದ ಬಳಿಕ ಸತ್ಯ ಹೊರಬರಬೇಕಿದೆ.
ಮತ ಕೋಟೆಯ ಮನುಷ್ಯ ಷಹಜಹಾನ್ ಟಿಎಂಸಿಗೆ ಈಗ ಎಷ್ಟರಮಟ್ಟಿಗೆ ಮಮತಾ ಅವರಿಗೆ ನೆರವಾಗುತ್ತಾನೋ‌‌ಗೊತ್ತಿಲ್ಲ. ಲೋಕಸಭೆ ಚುನಾವಣೆ ಬಿಸಿ ಏರಿದಂತೆ ಸಂದೇಶ್ ಖಾಲಿ ಬಿಜೆಪಿಗೆ ಟ್ರಂಪ್ ಕಾರ್ಡ್ ಆಗಬಹುದೆ? ಕಾಂಗ್ರೆಸ್ ಇಂಡಿ ಒಕ್ಕೂಟ ಸೇರಿ ದೀದಿ
ಈ ಸನ್ನಿವೇಶ ಹೇಗೆ ಎದುರಿಸುತ್ತಾರೆ? ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...