Sunday, August 2, 2026
Sunday, August 2, 2026

Klive ಸುದ್ದಿ ಸಾಲು

Date:

  1. ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾಗಿ ರೇವಂತ ರೆಡ್ಡಿ ಆಯ್ಕೆ.
    ಡಿಸೆಂಬರ್ 7 ರಂದು ಪ್ರಮಾಣ ವಚನ ಸ್ವೀಕಾರ.

2.ಮಿಚಾಂಗ್ ಚಂಡಮಾರುತ.
ಚನ್ನೈ‌ನಲ್ಲಿ ಅನಾಹುತ.ಮೃತರ ಸಂಖ್ಯೆ 12 .

  1. ಮೀಸಲಾತಿ ಹೆಚ್ಚಿಸುವ ಅಧಿಕಾರ ರಾಜ್ಯಕ್ಕಿದೆ ಎಂದು ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಪತ್ರ.
  2. ವಿಜಯಪುರ ಅಲಿಯಾಬಾದ್ ನಲ್ಲಿ ಗೋಡೌನ್ ಅಗ್ನಿದುರಂತ.
    7 ಸಾವು.ಮೃತರ ಕುಟುಂಬಗಳಿಗೆ ತಲಾ ₹ 7 ಲಕ್ಷ ಪರಿಹಾರ ಘೋಷಣೆ.

5.ಹೈಕೋರ್ಟ್ ಕಲಾಪ ವಿಡಿಯೋ ನೇರ ಪ್ರಸಾರ ಹ್ಯಾಕ್ ಪ್ರಸಂಗ.
ವಿಡಿಯೋ ಕಾನ್ಫರೆನ್ಸ್ ತಾತ್ಕಾಲಿಕ ಸ್ಥಗಿತ

  1. ಮಗಳು( ಮೇಘಶ್ರೀ) ಸಾವು ಶಂಕಾಸ್ಪದ.ಹಾಸ್ಟೆಲ್ ಸಿಬ್ಬಂದಿ ಒತ್ತಡ ಹೇರಿಕೆ.ಹೆಚ್ವು‌ ಅಂಕ ಪಡೆಯಲು ಶಿಕ್ಷಕರ ಒತ್ತಡ. ಮಾನಸಿಕ ಹಿಂಸೆ ಕಾರಣಗಳಾಗಿವೆ. ಈ ಬಗ್ಗೆ ತನಿಖೆ ಮಾಡಲು ಪೋಷಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...