ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕಾರ್ಯನಿರತ 19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪ್ರಕ್ರಿಯೆ ಜನವರಿ 24ರಂದು ನಡೆದಿದೆ.
ಅಧಿಕಾರಿಗಳ ಹೆಸರು ಮತ್ತು ವರ್ಗವಾದ ಹುದ್ದೆಯ ವಿವರ ಈ ಕೆಳಗಿನಂತಿವೆ;
- ಯಶ್ವಂತ್ ಗುರುಕಾರ್-ಜಿಲ್ಲಾಧಿಕಾರಿ, ಕಲಬುರ್ಗಿ
02.ಡಾ. ಶಾಮಲಾ ಇಕ್ಬಾಲ್-ಸಾರ್ವಜನಿಕ ಉದ್ಯಮ ಕಾರ್ಯದರ್ಶಿ - ಗಿರಿಮಾ ಪವಾರ್-ಸಿಇಒ , ಜಿಲ್ಲಾ ಪಂಚಾಯತ್, ಯಾದಗಿರಿ
04.ವಿ ವಿ ಜ್ಯೋತ್ಸ್ನಾ -ಎಂ.ಡಿ, ಕರ್ನಾಟಕ ಸಿಲ್ಕ್ ಬೋರ್ಡ್ - ಬಿ.ಎಚ್. ಅನಿಲ್ ಕುಮಾರ್-ಲೋಕೋಪಯೋಗಿ ಇಲಾಖೆ
06.ಬಿ. ಜಗದೀಶ್-ಹೆಚ್ಚುವರಿ ಎಂಡಿ, ಪ್ರವಾಸೋದ್ಯಮ ಇಲಾಖೆ - ಶಿಲ್ಪ ನಾಗ್-ಆಯುಕ್ತರು, ಗ್ರಾಮೀಣಾಭಿವೃದ್ಧಿ
- ವೆಂಕಟ್ ರಾಜ್- ಡಿ.ಸಿ. ಕೋಲಾರ
09.ಎ.ಎ. ದಯಾನಂದ-ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ - ಕೆಎಸ್ ಲತಾಕುಮಾರಿ-ನಿರ್ದೇಶಕಿ, ವಿಕಲಚೇತನರ ಕಲ್ಯಾಣ ಇಲಾಖೆ
- ನಳಿನಿ ಅತುಲ್-ಪರೀಕ್ಷಾ ನಿಯಂತ್ರಕರು
- ಇಬ್ರಾಹಿಂ ಮೈಗೂರ್-ಕಾರ್ಯದರ್ಶಿ ರೇರಾ
13.ಹೆಚ್.ಟಿ. ಭವ್ಯರಾಣಿ-ಎಂ ಡಿ ಕರ್ನಾಟಕ ವಿದ್ಯುತ್ ಇಲಾಖೆ
14.ಡಾ. ಶ್ಯಾಮಲಾ ಇಕ್ಬಾಲ್ -ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
15.ಕನಗವಲ್ಲಿ -ಆಯುಕ್ತರು, ಅಪರ ಆಹಾರ ಇಲಾಖೆ - ಎನ್.ಎಂ. ನಾಗರಾಜ್ -ಎಂಡಿ, ಕೆಎಸ್ ಎಂಎಸ್ ಸಿ
- ಪಾಟೀಲ್ ಭುವನೇಶ್ ದೇವಿ ದಾರ್-ಎಂ ಡಿ ಈಶಾನ್ಯ ಕರ್ನಾಟಕ ಸಾರಿಗೆ
- ಶೇಕ್ ತನ್ವೀರ್- ಹೆಚ್ಚುವರಿ ಆಯುಕ್ತರು, ಅಬಕಾರಿ ಇಲಾಖೆ
- ಶಿಲ್ಪ ಶರ್ಮ- ಆಯುಕ್ತರು, ಪಂಚಾಯತ್ ರಾಜ್