Wednesday, December 17, 2025
Wednesday, December 17, 2025

ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ

Date:

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕಾರ್ಯನಿರತ 19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪ್ರಕ್ರಿಯೆ ಜನವರಿ 24ರಂದು ನಡೆದಿದೆ.

ಅಧಿಕಾರಿಗಳ ಹೆಸರು ಮತ್ತು ವರ್ಗವಾದ ಹುದ್ದೆಯ ವಿವರ ಈ ಕೆಳಗಿನಂತಿವೆ;

  1. ಯಶ್ವಂತ್ ಗುರುಕಾರ್-ಜಿಲ್ಲಾಧಿಕಾರಿ, ಕಲಬುರ್ಗಿ
    02.ಡಾ. ಶಾಮಲಾ ಇಕ್ಬಾಲ್-ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
  2. ಗಿರಿಮಾ ಪವಾರ್-ಸಿಇಒ , ಜಿಲ್ಲಾ ಪಂಚಾಯತ್, ಯಾದಗಿರಿ
    04.ವಿ ವಿ ಜ್ಯೋತ್ಸ್ನಾ -ಎಂ.ಡಿ, ಕರ್ನಾಟಕ ಸಿಲ್ಕ್ ಬೋರ್ಡ್
  3. ಬಿ.ಎಚ್‌. ಅನಿಲ್ ಕುಮಾರ್-ಲೋಕೋಪಯೋಗಿ ಇಲಾಖೆ
    06.ಬಿ. ಜಗದೀಶ್-ಹೆಚ್ಚುವರಿ ಎಂಡಿ, ಪ್ರವಾಸೋದ್ಯಮ ಇಲಾಖೆ
  4. ಶಿಲ್ಪ ನಾಗ್-ಆಯುಕ್ತರು, ಗ್ರಾಮೀಣಾಭಿವೃದ್ಧಿ
  5. ವೆಂಕಟ್ ರಾಜ್- ಡಿ.ಸಿ. ಕೋಲಾರ
    09.ಎ.ಎ. ದಯಾನಂದ-ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
  6. ಕೆಎಸ್ ಲತಾಕುಮಾರಿ-ನಿರ್ದೇಶಕಿ, ವಿಕಲಚೇತನರ ಕಲ್ಯಾಣ ಇಲಾಖೆ
  7. ನಳಿನಿ ಅತುಲ್-ಪರೀಕ್ಷಾ ನಿಯಂತ್ರಕರು
  8. ಇಬ್ರಾಹಿಂ ಮೈಗೂರ್-ಕಾರ್ಯದರ್ಶಿ ರೇರಾ
    13.ಹೆಚ್.ಟಿ. ಭವ್ಯರಾಣಿ-ಎಂ ಡಿ ಕರ್ನಾಟಕ ವಿದ್ಯುತ್ ಇಲಾಖೆ
    14.ಡಾ. ಶ್ಯಾಮಲಾ ಇಕ್ಬಾಲ್ -ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
    15.ಕನಗವಲ್ಲಿ -ಆಯುಕ್ತರು, ಅಪರ ಆಹಾರ ಇಲಾಖೆ
  9. ಎನ್.ಎಂ. ನಾಗರಾಜ್ -ಎಂಡಿ, ಕೆಎಸ್ ಎಂಎಸ್ ಸಿ
  10. ಪಾಟೀಲ್ ಭುವನೇಶ್ ದೇವಿ ದಾರ್-ಎಂ ಡಿ ಈಶಾನ್ಯ ಕರ್ನಾಟಕ ಸಾರಿಗೆ
  11. ಶೇಕ್ ತನ್ವೀರ್- ಹೆಚ್ಚುವರಿ ಆಯುಕ್ತರು, ಅಬಕಾರಿ ಇಲಾಖೆ
  12. ಶಿಲ್ಪ ಶರ್ಮ- ಆಯುಕ್ತರು, ಪಂಚಾಯತ್ ರಾಜ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...