ಸಾರ್ವಜನಿಕರ ದೂರು ಹಾಗೂ ಬೇಡಿಕೆಗಳಿಗೆ ತ್ವರಿತ ಪರಿಹಾರ ನೀಡಲು ಸರ್ಕಾರ ಮಹತ್ವಾಕಾಂಕ್ಷಿ ‘ಪ್ರಜಾಸೇವೆ ಇಲಾಖೆ’ ಆರಂಭಿಸಿದೆ. ಇದರ ದಕ್ಷ ನಿರ್ವಹಣೆಗಾಗಿ ಐಎಎಸ್ ಅಧಿಕಾರಿಯನ್ನು ನೇಮಿಸಿದೆ. ಜನರ ಮನೆಬಾಗಿಲಿಗೇ ಆಡಳಿತ ತಲುಪಿಸಲು ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಎರಡು ದಿನ ಕಡ್ಡಾಯವಾಗಿ ಕ್ಷೇತ್ರಗಳಿಗೆ ಭೇಟಿ ನೀಡಿ ‘ಪ್ರಜಾಸೇವೆ ಅಭಿಯಾನ’ ನಡೆಸಲಿದ್ದಾರೆ. ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತಕ್ಕೆ ಸರ್ಕಾರವು ಈ ಜನಪರ ನಿರ್ಧಾರವನ್ನು ತೆಗೆದುಕೊಂಡಿದೆ.
ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ: ‘ಪ್ರಜಾಸೇವೆ ಇಲಾಖೆ’ಗೆ ಚಾಲನೆ
Date:
