Wednesday, June 10, 2026
Wednesday, June 10, 2026

ಅಧಿಕ ಮಾಸದ ವಿಶೇಷ ಸಂಗೀತ ಸಭೆ: ವಿದ್ವಾನ್ ವಸುಧೇಂದ್ರ ಎಲ್.ವೈದ್ಯ ರ ಹಿಂದೂಸ್ತಾನಿ ಗಾಯನ

Date:

ಶಿವಮೊಗ್ಗ ನಗರದ ಬ್ರಾಹ್ಮಣ ಸೇವಾ ಸಂಘ (ರಿ), ಗೋಪಾಳದವತಿಯಿಂದ ಜೂ:14ರ ಭಾನುವಾರ ಸಂಜೆ:5 ಗಂಟೆಗೆ ಸರಿಯಾಗಿ ಅಧಿಕ ಜೇಷ್ಟ- ಮಾಧುರ್ಯಲಹರಿ- 2026 ಎಂಬ ದಾಸರವಾಣಿಗಳ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ಸಂಜೆ:5 ಗಂಟೆಗೆ ಸರಿಯಾಗಿ ಏರ್ಪಡಿಸಲಾಗಿದೆ.

ಅಂಗವಾಗಿ ಅಂದು ಚಾಲುಕ್ಯನಗರ,ಕೆ.ಹೆಚ್.ಬಿ.ಕಾಲೋನಿಯ ಸುರಭಿ ಸಮುದಾಯ ಭವನದಲ್ಲಿ ಬೆಂಗಳೂರಿನ ಹೆಸರಾಂತ ಗಾಯಕರಾದ ವಿದ್ವಾನ್.ವಸುಧೇಂದ್ರ.ಎಲ್.ವೈದ್ಯ ಮತ್ತು ತಂಡದವರಿಂದ ದಾಸರವಾಣಿಗಳ ಗಾಯನ
ಕಾರ್ಯಕ್ರಮ ನಡೆಯಲಿದೆ.

ಹೆಚಿನ ಮಾಹಿತಿಗಾಗಿ ಖಜಾಂಚಿ ಬಾಲಾಜಿರಾವ್‌ರನ್ನು ಮೊಬೈಲ್ ಸಂಖ್ಯೆ: 9449943222 ರಲ್ಲಿ
ಸಂಪರ್ಕಿಸಬಹುದು .

ಕಲಾಭಿಮಾನಿಗಳು ಸಮಯಕ್ಕೆ ಸರಿಯಾಗಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷ ಸುರೇಶ್ ಉಮರಾಣಿ ಮತ್ತು ಕಾರ್ಯದರ್ಶಿ ಶ್ರೀಧರಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shimoga ರೋಟರಿ ನಿರಂತರವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವಾನಿರತ- ಕಿಶೋರ್ ಕುಮಾರ್

Rotary Shimoga ರೋಟರಿ ಸದಸ್ಯರು ಜನ್ಮದಿನದಂದು ವಿಶೇಷ ಸಮಾಜಮುಖಿ ಚಟುವಟಿಕೆಗಳನ್ನು ಆಯೋಜಿಸಿ...

Department of Posts ಜೂನ್ 23. ಶಿವಮೊಗ್ಗದಲ್ಲಿ ತ್ರೈಮಾಸಿಕ ” ಡಾಕ್ ಅದಾಲತ್ “

Department of Posts ಶಿವಮೊಗ್ಗ ಕೋಟೆ ರಸ್ತೆ ಅಂಚೆ ಇಲಾಖೆಯ ಅಂಚೆ...

Shivamogga Municipal Corporation ಅತಿವೃಷ್ಠಿ ತುರ್ತು ನಿರ್ವಹಣೆಗೆ ನಗರಪಾಲಿಕೆಯಿಂದ ಜನರ ಉಪಯೋಗಕ್ಕೆ ಸಹಾಯವಾಣಿ ಸೌಲಭ್ಯ.

Shivamogga Municipal Corporation ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾಗುವ ಸೂಕ್ಷ್ಮ...