Monday, July 27, 2026
Monday, July 27, 2026

ಅಧಿಕ ಮಾಸದ ವಿಶೇಷ ಸಂಗೀತ ಸಭೆ: ವಿದ್ವಾನ್ ವಸುಧೇಂದ್ರ ಎಲ್.ವೈದ್ಯ ರ ಹಿಂದೂಸ್ತಾನಿ ಗಾಯನ

Date:

ಶಿವಮೊಗ್ಗ ನಗರದ ಬ್ರಾಹ್ಮಣ ಸೇವಾ ಸಂಘ (ರಿ), ಗೋಪಾಳದವತಿಯಿಂದ ಜೂ:14ರ ಭಾನುವಾರ ಸಂಜೆ:5 ಗಂಟೆಗೆ ಸರಿಯಾಗಿ ಅಧಿಕ ಜೇಷ್ಟ- ಮಾಧುರ್ಯಲಹರಿ- 2026 ಎಂಬ ದಾಸರವಾಣಿಗಳ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ಸಂಜೆ:5 ಗಂಟೆಗೆ ಸರಿಯಾಗಿ ಏರ್ಪಡಿಸಲಾಗಿದೆ.

ಅಂಗವಾಗಿ ಅಂದು ಚಾಲುಕ್ಯನಗರ,ಕೆ.ಹೆಚ್.ಬಿ.ಕಾಲೋನಿಯ ಸುರಭಿ ಸಮುದಾಯ ಭವನದಲ್ಲಿ ಬೆಂಗಳೂರಿನ ಹೆಸರಾಂತ ಗಾಯಕರಾದ ವಿದ್ವಾನ್.ವಸುಧೇಂದ್ರ.ಎಲ್.ವೈದ್ಯ ಮತ್ತು ತಂಡದವರಿಂದ ದಾಸರವಾಣಿಗಳ ಗಾಯನ
ಕಾರ್ಯಕ್ರಮ ನಡೆಯಲಿದೆ.

ಹೆಚಿನ ಮಾಹಿತಿಗಾಗಿ ಖಜಾಂಚಿ ಬಾಲಾಜಿರಾವ್‌ರನ್ನು ಮೊಬೈಲ್ ಸಂಖ್ಯೆ: 9449943222 ರಲ್ಲಿ
ಸಂಪರ್ಕಿಸಬಹುದು .

ಕಲಾಭಿಮಾನಿಗಳು ಸಮಯಕ್ಕೆ ಸರಿಯಾಗಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷ ಸುರೇಶ್ ಉಮರಾಣಿ ಮತ್ತು ಕಾರ್ಯದರ್ಶಿ ಶ್ರೀಧರಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prahlad Joshi ಅತ್ಯಂತ ವಿನಮ್ರತೆ ಹಾಗೂ ನಿಷ್ಠೆಯಿಂದೀ ಕರ್ತವ್ಯ ಸ್ವೀಕರಿಸುತ್ತಿದ್ದೇನೆ- ಪ್ರಹ್ಲಾದ ಜೋಷಿ.

Prahlad Joshi ಇಂದು ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವರಾಗಿ ಶ್ರೀ ಪ್ರಹ್ಲಾದ...

Samarth Ramdas”ಸಾತ್ವಿಕ ಹೃದಯಿ” ಸಮರ್ಥ ರಾಮದಾಸರು. ಲೇ; ಪ್ರಸಾದ್ ಶ್ರೀವತ್ಸ, ದಾವಣಗೆರೆ.

Samarth Ramdas ಜಾಂಬ ಎಂಬ ಪುಟ್ಟ ಹಳ್ಳಿ ಔರಂಗಾಬಾದ್‌ ಜಿಲ್ಲೆಯಲ್ಲಿದೆ. ಅಲ್ಲಿ...

K.S.Eshwarappa ಕನಕರ ಸ್ಥಳಮಾಹಿತಿ ಉತ್ಖನನ ಕಾರ್ಯ ಅರ್ಥಪೂರ್ಣ. ಇಂತಹ ಸಂಶೋಧನೆಗಳಿಗೆ ನನ್ನ ಬೆಂಬಲವಿದೆ – ಕೆ.ಎಸ್.ಈಶ್ವರಪ್ಪ.

K.S.Eshwarappa ಪ್ರಸ್ತುತ ಸಮಾಜದಲ್ಲಿ ಇತಿಹಾಸ ಪ್ರಜ್ಞೆ ಕೊರತೆಯಿದೆ. ಇಂತಹಸನ್ನಿವೇಶದಲ್ಲಿ ಇತಿಹಾಸ ಪ್ರಾಧ್ಯಾಪಕ,...

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜಿನಾಮೆ,ಕೇವಲ ನೈತಿಕ ಜವಾಬ್ದಾರಿ ಎತ್ತಿ ಹಿಡಿದಿದೆ ಅಷ್ಟೆ- ವಸಂತಕುಮಾರ್.

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಕೇವಲ ನೈತಿಕತೆಯ ಜವಾಬ್ದಾರಿ ಎತ್ತಿ...