Thursday, September 10, 2026
Thursday, September 10, 2026

Friends Center ಐತಿಹಾಸಿಕ,ಪಾರಂಪರಿಕ ಸ್ಥಳಗಳಿಗೆ ಪ್ರವಾಸ:ಅನೇಕ ವಿಷಯಗಳ ಪರಿಚಯ,- ಬಿ.ಜಿ.ಧನರಾಜ್.

Date:

Friends Center ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡುವುದರಿಂದ, ಅಲ್ಲಿನ ಅನೇಕ ವಿಷಯಗಳ ಪರಿಚಯವಾಗಿ ಜ್ಞಾನ ವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ನ ಅಧ್ಯಕ್ಷರಾದ ಬಿ.ಜಿ.ಧನರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಫ್ರೆಂಡ್ಸ್ ಸೆಂಟರ್ ವತಿಯಿಂದ ಮಂಗಳವಾರ ಸದಸ್ಯರು ಮಹಿಳೆಯರು ಸೇರಿದಂತೆ ಪ್ರವಾಸವನ್ನು ಆಯೋಜಿಸಲಾಗಿತ್ತು. ಅಂದು ಬೆಳಿಗ್ಗೆ 6.00 ಗಂಟೆಗೆ ಪ್ರವಾಸ ಆರಂಭಿಸಲಾಯಿತು.
ಆನಂದಪುರದ ಸಮೀಪವಿರುವ ಮಲಂದುಾರು ಎಂಬಲ್ಲಿ 435 ವರ್ಷ ಇತಿಹಾಸವುಳ್ಳ ಅತೀ ಸುಂದರ ಪುಷ್ಕರಣಿ ಇರುವ “ಚಂಪಕ ಸರಸು” ಎಂಬ ಸ್ಥಳ ವೀಕ್ಷಿಸಿ ನಂತರ
ಸಾಗರ ಮಾರ್ಗದ ಎಡಭಾಗದಲ್ಲಿರುವ ಸುಮಾರು 800 ವರ್ಷಗಳ ಹಿಂದಿನ ಕಲ್ಲಿನ ವಾಸ್ತುಶಿಲ್ಪದ “ಉಮಾಶಂಕರ” ದೇವರ ದರ್ಶನ ಪಡೆದು, ಇಲ್ಲಿಂದ ಅರ್ಧ ಕಿಲೆುಾೕಮೀಟರ್ ದುಾರದ ಕಾಡಿನ ನಡುವೆ ಇರುವ 1300 ವರ್ಷದ ಹಿಂದೆ ನಿರ್ಮಾಣಗುಾಂಡ ಕೇರಳ ಶೈಲಿಯ ದೇಗುಲದಲ್ಲಿ ಕುಳಿತಿರುವ “ಕಂಚಿ ಕಾಳಮ್ಮ” ದೇವಿಯ ದರ್ಶನ ಪಡೆದು
ಹಾಗೆಯೇ ಮಾರ್ಗ ಮದ್ಯದಲ್ಲಿ ಐದು ಜನ ಸೇರಿ ಬಾಚಿ ಹಿಡಿದರುಾ ಸಿಗದಂತ 800 ವರ್ಷದ “ಹಳೆಯ ವೃಕ್ಷ” ವೀಕ್ಷಿಸಿ, ನಂತರ ದಾರಿಯಲ್ಲಿ ಬಯಲಲ್ಲಿ ಕುಳಿತಿರುವ “ಅನಂತನಾಗ” ದೇವರ ದರ್ಶನ ಪಡೆದು, ಇಕ್ಕೇರಿಯ ಪುರಾತನ ಕಾಲದ ಸುಪ್ರಸಿದ್ದ ವಾಸ್ತುಶಿಲ್ಪದ ಶಿಲಾಮಂದಿರವಾದ “ಶ್ರೀ ಅಘೆುಾರೇಶ್ವರ” (ಎಡಭಾಗದಲ್ಲಿ ಸೆುಾೕಮಸುಾತ್ರ ಇರುವ ಅಪರುಾಪದ ಶಿವ) ದೇವರ ಹಾಗುಾ “ಅಖಿಲಾಂಡೇಶ್ವರಿ” ದೇವಿಯ ದರ್ಶನ ಪಡೆದು ಅಲ್ಲಿಂದ ಸಿಗಂದುಾರಿಗೆ ತೆರಳಿದೆವು.
Friends Center ಮಾರ್ಗ ಮದ್ಯದಲ್ಲಿ ಚಂದ್ರಚಕೆುಾೕರಿ ಚಿತ್ರದ ಶುಾಟಿಂಗ್ ಸ್ಪಾಟ್ ಆದ “ಮಡೆನುಾರು” ಮರಳಿನ ಸೇತುವೆಯನ್ನು ವೀಕ್ಷಿಸಿ ಕಣ್ಮನ ತುಂಬಿಕೆುಾಂಡರು. ಹಾಗೆಯೇ “ಸಿಗಂದುಾರು ಚೌಡೇಶ್ವರಿ ದೇವಿ”ಯ ದರ್ಶನ ಪಡೆದು ಕಣ್ತುಂಬಿಕೆುಾಂಡು, ನಂತರ ಬರುವಾಗ ಸುಪ್ರಸಿದ್ದ ಸಿಗಂದುಾರು ನುಾತನವಾಗಿ ನಿರ್ಮಿಸಿರುವ ಸೇತುವೆ ಹಾಗುಾ ಪ್ರಕೃತಿ ಸೌಂದರ್ಯ ಸವಿದೆವು ಎಂದು ಅತ್ಯಂತ ಉತ್ಸುಕದಿಂದ ಪ್ರವಾಸದ ಪರಿಯನ್ನು ವಿವರಿಸಿದರು.
ಅಲ್ಲಿಂದ ಕಡೆಯದಾಗಿ ಶಕ್ತಿಕೇಂದ್ರವಾದ ವರದಳ್ಳಿಯ ಶ್ರೀಧರ ಆಶ್ರಮಕ್ಕೆ ಬಂದು, ಅಲ್ಲಿನ ಬೆಟ್ಟದ ತಪ್ಪಲಲ್ಲಿರುವ 280 ಮೆಟ್ಟಿಲೇರಿ ಬಸವಣ್ಣನ ಬಾಯಿಂದ ಬರುವ ಶ್ರೀಧರ ತೀರ್ಥ ಸ್ನಾನ ಮಾಡಿ ನಂತರ ಶ್ರೀಧರ ಗುರುಗಳಿದ್ದ ಮಂದಿರದಲ್ಲಿ ದರ್ಶನ
ಶಿವಮೆಾಗ್ಗದ ಕಡೆಗೆ ಮುಖ ಮಾಡಿದರು.
ಈ ವೇಳೆ ಫ್ರೆಂಡ್ಸ್ ಸೆಂಟರ್ ನ ಸದಸ್ಯರು ಪ್ರವಾಸದಲ್ಲಿ ಅತ್ಯಂತ ಉತ್ಸುಕದಿಂದ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...