Tuesday, August 25, 2026
Tuesday, August 25, 2026

JCI Shivamogga ಜೆಸಿಐ ಚಿರಂತನ ಅಧ್ಯಕ್ಷರಾಗಿ ಪೃಥ್ವಿ ನಾಗರಾಜ್ ಆಯ್ಕೆ.

Date:

JCI Shivamogga ಶಿವಮೊಗ್ಗ ನಗರದ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆ ಸಿ ಐ ಶಿವಮೊಗ್ಗ ಚಿರಂತನ ಘಟಕದ ಐದನೇ ಪದಗ್ರಹಣ ಸಮಾರಂಭದಲ್ಲಿ 2026 ರ ಅಧ್ಯಕ್ಷರಾಗಿ ಪೃಥ್ವಿ ನಾಗರಾಜ್ ಹಾಗೂ ಕಾರ್ಯದರ್ಶಿಯಾಗಿ ಮಮತಾ ವಿ ಶಾನುಭೋಗ್ ಪ್ರಮಾಣವಚನ ಸ್ವೀಕರಿಸಿದರು.

ಘಟಕ ನಿರ್ವಹಣೆ ಉಪಾಧ್ಯಕ್ಷರಾಗಿ ಜೆಸಿ ತ್ರಿವೇಣಿ ಬೆಳವಣಿಗೆ ಹಾಗೂ ಅಭಿವೃದ್ಧಿ ಉಪಾಧ್ಯಕ್ಷರಾಗಿ ಜೆಸಿ ಡಾಕ್ಟರ್ ವಾಸುದೇವಪ್ರಸಾದ ಉಪಾಧ್ಯಕ್ಷರು ವ್ಯವಹಾರ ಜೆಸಿ ನಿಶಾಂತ್ ತರಬೇತಿ ಉಪಾಧ್ಯಕ್ಷರಾಗಿ ಜೆಸಿ ಚಂದನ್ ಎನ್ ಹೊಳ್ಳ ಸಮುದಾಯ ಅಭಿವೃದ್ಧಿ ಉಪಾಧ್ಯಕ್ಷರಾಗಿ ಜೆಸಿ ಸೌಮ್ಯ ಗುರುರಾಜ್ ಪಿಆರ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿ ಜೆಸಿ ವೈಷ್ಣವಿ ಚಂದನ್ ಸಹಕಾರ್ಯದರ್ಶಿಯಾಗಿ ಜೆಸಿ ಶೃತಿ ರುದ್ರೇಶ್ ತರಬೇತಿ ನಿರ್ದೇಶಕರಾಗಿ ಜೆ. ಸಿ. ಡಾಕ್ಟರ್ ಮಾಧವ್ ನಿರ್ದೇಶಕರು ವ್ಯವಹಾರ ಜೆ.ಸಿ. ಮಂಜುನಾಥ್ ಬಿ. ಆರ್. ನಿರ್ದೇಶಕರು ಸಮುದಾಯ ಅಭಿವೃದ್ಧಿ ಜೆಸಿ ನಯನ ವಿನೋದ್ ನಿರ್ದೇಶಕರು ಪಿ ಆರ್ ಮಾರ್ಕೆಟಿಂಗ್ ಜೆಸಿ ಶರಣ ನಿರ್ದೇಶಕರು ಬೆಳವಣಿಗೆ ಹಾಗು ಅಭಿವೃದ್ಧಿ ಜೆ.ಸಿ. ಭವಾನಿ ಪ್ರಶಾಂತ್ ಜೂನಿಯರ್ ಜೆ.ಸಿ. ಕನಿಷ್ಕ ವಿ ಶಾನುಭೋಗ ಸಲಹಾ ಮಂಡಳಿಯ ಸದಸ್ಯರಾಗಿ ಶಾಂತ ಶೆಟ್ಟಿ ಜೆ.ಸಿ. ಭಾಗ್ಯಲಕ್ಷ್ಮಿ ಜಿಸಿ ಡಾ. ನಾಗರಾಜ್ ಅಂಗಡಿ ಜೆ. ಸಿ. ಡಾಕ್ಟರ್ ಯತೀಶ್ ಬಿ. ಎಲ್. ಜೆ. ಸಿ.ಹರ್ಷಕರಣೆ ಆಯ್ಕೆಯಾಗಿರುತ್ತಾರೆ.

JCI Shivamogga ಸಮಾರಂಭದ ಅಧ್ಯಕ್ಷ ವಹಿಸಿದ್ದ ಜೆಸಿ ರುದ್ರೇಶ್ ಸಿ ಕೋರಿ ಮಾತನಾಡಿ 2025 ಜೆ ಸಿ ಐ ಚಿರಂತನದ ಕಾರ್ಯಗಳನ್ನು ಹಾಗೂ ಸಾಧನೆಗಳನ್ನು ತಿಳಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಜೆ ಸಿ ಐ ವಲಯ ಅಧ್ಯಕ್ಷ ಜೆಎಫ್ಎಸ್ ಮಧುಸೂದನ್ ನಾವಡ, ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಶಿವಮೊಗ್ಗ ಶ್ರೀ ಕಲಗೋಡು ರತ್ನಾಕರ ಗೌರವಾನ್ವಿತ ಅತಿಥಿಗಳಾಗಿ ಜೆಎಫ್ಎಸ್ ಸಿಎ ಗೌರೀಶ್ ಭಾರ್ಗವ ಜೆಎಫ್ಎಂ ಪ್ರಮೋದ್ ಶಾಸ್ತ್ರಿ ಎಸ್ಎ ಹಾಗೂ ಜೆಸಿ ಕುಮಾರ್ ಬೆಣ್ಣೆ ಅವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...