Saturday, December 6, 2025
Saturday, December 6, 2025

Shivamogga Basava Kendra ಸಂಸದ ರಾಘವೇಂದ್ರ ಅವರಿಂದ ” ಚಿಂತನ ಕಾರ್ತೀಕ” ದಲ್ಲಿ ಪುಸ್ತಕ ಲೋಕಾರ್ಪಣೆ.

Date:

Shivamogga Basava Kendra ಶಿವಮೊಗ್ಗದ ಬಸವ ಕೇಂದ್ರದಲ್ಲಿ ನಡೆದ “ಚಿಂತನ ಕಾರ್ತಿಕ” ಸಮಾರೋಪ ಸಮಾರಂಭ, ಪುಸ್ತಕ ಬಿಡುಗಡೆ ಮತ್ತು ಗಣಪರ್ವ ಕಾರ್ಯಕ್ರಮದ ಶುಭ ಉದ್ಘಾಟನೆ ಮಾಡಿ, ವಿಶಾಲವಾದ ಸಭೆಯನ್ನು ಉದ್ದೇಶಿಸಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು,

ಈ ಸಂದರ್ಭದಲ್ಲಿ ಡಾ. ಶ್ರೀ ಮರುಳುಸಿದ್ದ ಸ್ವಾಮಿಗಳವರು, ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳವರು, ಶ್ರೀ ಬಸವ ಶಾಂತಲಿಂಗ ಸ್ವಾಮಿಗಳವರು, ಡಾ. ಜಿ. ಪ್ರಶಾಂತ ನಾಯಕ್ ರವರು, ಶರಣ ಬಿ. ಬೆನಕಪ್ಪ, ಶರಣ ಡಾ. ಮಲ್ಲೇಪುರಂ ಜಿ. ವೆಂಕಟೇಶ್‌, ಅಯನೂರು ಮಂಜುನಾಥ್, ಯಕ ಚಂದ್ರಶೇಖರಪ್ಪ, ಮಹಾರುದ್ರ, ಯೋಗೇಶ್ ಸೇರಿದಂತೆ ಇತರ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...