Sunday, August 2, 2026
Sunday, August 2, 2026

ಆಟೋ ಕಾಂಪ್ಲೆಕ್ಸ್ ಆವರಣವನ್ನು ತ್ಯಾಜ್ಯ ವಿಲೇವಾರಿ

Date:

ಆಟೋ ಕಾಂಪ್ಲೆಕ್ಸ್ ಆವರಣವನ್ನು ಅಂತಿಮವಾಗಿ ತ್ಯಾಜ್ಯ ವಿಲೇವಾರಿ ಮಾಡಿ ಸಂಪೂರ್ಣ ಆಟೋ ಕಾಂಪ್ಲೆಕ್ಸ್ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈ ಜೋಡಿಸಿದ ಮಹಾನಗರ ಪಾಲಿಕೆಯ ಆಯುಕ್ತರು, ಹೆಲ್ತ್ ಇನ್ಸ್ಪೆಕ್ಟರ್ ಲೋಹಿತ್ ರವರು ಮೇಸ್ತ್ರಿ ಆದಂತಹ ಗಣೇಶ್ ರವರು ಹಾಗೂ ಸಿಬ್ಬಂದಿ ವರ್ಗದವರಿಗೆ ಆಟೋ ಕಾಂಪ್ಲೆಕ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ಚಿನ್ನಪ್ಪ ಹಾಗೂ ಪದಾಧಿಕಾರಿಗಳಾದ ದಯಾನಂದ್, ಚಂದ್ರಶೇಖರ್ ಎಂ ಬಿ, ಜಾರ್ಜ್ ಕುರಿಯನ್, ಪಿ ವೆಂಕಟೇಶ್, ವಿ ವೆಂಕಟೇಶ್, ಅಣ್ಣಪ್ಪ, ಪ್ರಕಾಶ್, ಮಾಲತೇಶ್ ಅಂತೋಣಿ ರಾಜ್, ಹಿದಾಯತ್ ಖಾನ್,ರಮೇಶ್ ಬಾಬು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...