Thursday, December 18, 2025
Thursday, December 18, 2025

Chikkamagaluru Police ಚಿಕ್ಕಮಗಳೂರು ದತ್ತಪೀಠದ ಬಳಿ ಕಂದಕಕ್ಕೆ ಬಿದ್ದ ಕಾರು ಸ್ಥಳೀಯರಿಂದ ಪ್ರಯಾಣಿಕರ ರಕ್ಷಣೆ

Date:

Chikkamagaluru Police ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 250 ಅಡಿ ಆಳಕ್ಕೆ ಬಿದ್ದಿರುವ ಘಟನೆ ದತ್ತಪೀಠ (ಮಾರ್ಗದ ಕವಿಕಲ್ ಗಂಡಿ ಬಳಿ ಸಂಭವಿಸಿದೆ.
ಮೂಲತಃ ತೆಲಂಗಾಣ ರಾಜ್ಯದ ನೋಂದಣಿ ಇರುವ ಕಾರು ಆಕ್ಟಿಡೆಂಟ್‌ ಆಗಿದ್ದು, ಕಾರಿನಲ್ಲಿದ್ದವರು ಹೈದರಾಬಾದ್‌ ನವರು ಎನ್ನಲಾಗಿದೆ. ಅದೃಷ್ಟಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Chikkamagaluru Police ಕಾರು ಪ್ರಪಾತಕ್ಕೆ ಉರುಳುವಾಗ ಮರಗಳು ಅಡ್ಡಿಯಾದ್ದರಿಂದ ಕಾರಿನಲ್ಲಿದ್ದ ಮಗುವೂ ಸೇರಿದಂತೆ ಐವರು ಬಚಾವ್‌ ಆಗಿದ್ದಾರೆ. ಇನ್ನೂ ಕಾರು ಪಾತಾಳಕ್ಕೆ ಬಿದ್ದ ವಿಷಯ ತಿಳಿಯುತ್ತಲೇ ಸ್ಥಳೀಯರು ದೌಡಾಯಿಸಿ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ‌ ನ್ಯಾಯದೇವತೆಯೆದುರು ಸೋತಿದೆ- ಸಿದ್ಧರಾಮಯ್ಯ

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ....

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...