Monday, March 23, 2026
Monday, March 23, 2026

Dasara Festival “ನೋಡೋಣ ಬನ್ನಿ ದಸರಾ ಗೊಂಬೆ” ನವರಾತ್ರಿ ಪ್ರಯುಕ್ತ ಗೊಂಬೆ ಕೂರಿಸುವ ಸ್ಪರ್ಧೆಗೆ ಆಹ್ವಾನ

Date:

Dasara Festival ನಾಡಹಬ್ಬ ದಸರಾ ಪ್ರಯುಕ್ತ ಫ್ರೆಂಡ್ಸ್ ಸೆಂಟರ್(ರಿ.,) ಮತ್ತು ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಆಶ್ರಯದಲ್ಲಿ ಸಾರ್ವಜನಿಕ ಬಂಧುಗಳಿಗಾಗಿ ವೈವಿಧ್ಯಮಯ ಗೊಂಬೆಗಳನ್ನು ತಮ್ಮ ಮನೆಯಲ್ಲಿ ಕೂರಿಸಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಆಶಯದಿಂದ “ನೋಡೋಣ ಬನ್ನಿ ದಸರಾ ಗೊಂಬೆ” ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

Dasara Festival ನಿಬಂಧನೆಗಳು:
01) ನಿಮ್ಮ ಮನೆಯಲ್ಲಿ ಪಟ್ಟದ ಗೊಂಬೆ ಸೇರಿದಂತೆ ಪಾರಂಪರಿಕ/ವೈವಿಧ್ಯಮಯ ಗೊಂಬೆ ಕೂರಿಸಿರಬೇಕು.
02) ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ದಿನಾಂಕ: 4.10.2024ರೊಳಗೆ ತಮ್ಮ ಹೆಸರನ್ನು ಕೆಳಕಂಡ ನಂಬರಿಗೆ ಫೋನ್ ಮಾಡಿ ನೊಂದಾಯಿಸಬೇಕು.
03) ತೀರ್ಪುಗಾರರು ನಿಮ್ಮ ಮನೆಗೆ ಬಂದು ಗೊಂಬೆ ವೀಕ್ಷಿಸಿ, ಸೂಕ್ತವಾದ ದಿನ ವಿಜೇತರಿಗೆ ಬಹುಮಾನ ನೀಡುವರು.
04) ಆಕರ್ಷಕ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು.
05) ತೀರ್ಪುಗಾರರ ತೀರ್ಮಾನವೇ ಅಂತಿಮ.
06) ಸಂಪರ್ಕಿಸಬೇಕಾದವರ ವಿವರ:
ಬಿ.ಜಿ. ಧನರಾಜ್, ಅಧ್ಯಕ್ಷರು, ಫ್ರೆಂಡ್ಸ್ ಸೆಂಟರ್: 9845262166
ಸ್ಪಪ್ನ ಬದರಿ: ಅಧ್ಯಕ್ಷರು, ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗ: 9844037343
ಕಾರ್ಯಕ್ರಮ ಸಂಯೋಜಕರು: ಶ್ರೀರಂಜಿನಿ ದತ್ತಾತ್ರಿ: 9449998531
ಹಾಗೂ ಉಮಾವೆಂಕಟೇಶ್: 9845817380

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ...

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ...

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801...

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ...

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ...