Thursday, February 5, 2026
Thursday, February 5, 2026

K.S. Eshwarappa ರಾಷ್ಟ್ರಭಕ್ತರ ಬಳಗದಿಂದ ಶ್ರೀಮತಿ‌ ಕವಿತಾ ಚಂದ್ರಶೇಖರ್ ಗೆ ₹5 ಲಕ್ಷ ಸಹಾಯ ಧನ ನೀಡಿಕೆ

Date:

K.S. Eshwarappa ಶ್ರೀ ಕೆ.ಎಸ್. ಈಶ್ವರಪ್ಪನವರು ಇಂದು ವಿನೋಬನಗರ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ ಹಣಕಾಸಿನ ಅವ್ಯವಹಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಶ್ರೀ ಚಂದ್ರಶೇಖರ್ ಅವರ ಮನೆಗೆ ತೆರಳಿ 5 ಲಕ್ಷ ರೂಪಾಯಿಗಳ ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದವರಾದ ಕಾಂತೇಶ್ ವಿಶ್ವಾಸ್ ಶ್ರೀಕಾಂತ್ ಬಾಲು ಕುಬೇರಪ್ಪ ಪ್ರಕಾಶ್ ಜೋಡಿಯಾಕ್ ಶಿವಾಜಿ ಬಕೆಟ್ ಮಂಜ ಭೂಪಾಲ್ ವಾಣಿ ಭುವನೇಶ್ವರಿ ಸುವರ್ಣ ಶಂಕರ್ ಇನ್ನು ಹಲವಾರು ಕಾರ್ಯಕರ್ತರು ಇದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...