Sunday, August 23, 2026
Sunday, August 23, 2026

Rotary Club Shivamogga ಶಿವಮೊಗ್ಗ ರೋಟರಿ ಸೆಂಟ್ರಲ್ ನಿಂದ ಕುಟುಂಬ ಮಿಲನ

Date:

Rotary Club Shivamogga ರೋಟರಿ ಕ್ಲಬ್, ಶಿವಮೊಗ್ಗ ಸೆಂಟ್ರಲ್ ನಿಂದ ಕುಟುಂಬ ಮಿಲನ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮದಲ್ಲಿ ಮಾಜಿ ಯೋಧರಾದ ನಯಾಬ ಸುಬೇದಾರ್ ಪ್ರಕಾಶ್ ರವರನ್ನು ಸನ್ಮಾನಿಸಲಾಯಿತು ಹಾಗೂ ಇತ್ತೀಚಿಗೆ ಕರ್ನಾಟಕ ವಾಣಿಜ್ಯ ರತ್ನ ಪ್ರಶಸ್ತಿ ಪಡೆದ ಶ್ರೀಮತಿ ಸಹಾನ ನಂದನ್ ಮೂರ್ತಿರವ ರಿಗೂ ಸನ್ಮಾನಿಸಲಾಯಿತು.. ಇದೇ ಸಂದರ್ಭದಲ್ಲಿ ಸೆಂಟ್ರಲ್ ಕ್ಲಬ್ಬಿನ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ಮಾತನಾಡುತ್ತಾ ದೇಶವನ್ನು ಕಾದಂತ ಯೋಧರು ಹಾಗೂ ತ್ಯಾಗ ಬಲಿದಾನದಿಂದ ನಮ್ಮ ದೇಶವನ್ನ ಸಂರಕ್ಷಿಸಿದ ಯೋಧರು ಹಾಗೂ ಹೋರಾಟಗಾರರು ಸದಾ ಸ್ಮರಣೀಯರು. ಯೋಧರನ್ನು ಗೌರವಿಸಿದರೆ ದೇಶವನ್ನು ಗೌರವಿಸಿದ ಹಾಗೆ ಮತ್ತು ನಮ್ಮ ಮಕ್ಕಳಿಗೆ ಯುವಜನತೆಗೆ ದೇಶಭಕ್ತಿ ರಾಷ್ಟ್ರಪ್ರೇಮ ನಮ್ಮ ಇತಿಹಾಸದ ಅರಿವು ತುಂಬಾ ಅಗತ್ಯವಾಗಿ ಬೇಕಾಗಿದೆ.

Rotary Club Shivamogga ಇದೇ ಸಂದರ್ಭದಲ್ಲಿ ನಯ ಬಾ ಸುಬೇದಾರ್ ಪ್ರಕಾಶ್ ಅವರು ಮಾತನಾಡುತ್ತಾ ಸೇನೆಯಲ್ಲಿ ಸಲ್ಲಿಸಿದ ರೋಚಕ ಅನುಭವಗಳನ್ನು ತಿಳಿಸುತ್ತಾ ರೋಟರಿ ಸಂಸ್ಥೆಗೆ ಧನ್ಯವಾದ ತಿಳಿಸಿದರು ಕಾರ್ಯಕ್ರಮದಲ್ಲಿ ಡ್ರಾಮಾ ಗ್ರೂಪ್ ಸಾಂಗ್ ಏಕಪಾತ್ರ ಅಭಿನಯ ದೇಶಭಕ್ತಿ ಗೀತೆ ಮಕ್ಕಳಿಗೆ ಫ್ಯಾಶನ್ ಶೋ ಹಾಗೂ ಗಳಿಗೆ ರಸಪ್ರಶ್ನೆ ಕಾರ್ಯಕ್ರಮ ದಲ್ಲಿ ನಡೆಯಿತು ಪಿಡಿಜಿ ಪ್ರಕಾಶ್ ಪಾಸ್ಟ್ ಅಸಿಸ್ಟೆಂಟ್ ಗವರ್ನರ್ ಗಳಾದ ರವಿ ಕೊಠಜಿ. ಚುಡ ಮಣಿ ಪವಾರ್.ಆನಂದ್.ಮತ್ತು ಕಾರ್ಯದರ್ಶಿ ಈಶ್ವರ್ ಖಜಾಂಚಿ ಬಸವರಾಜ್ ಬಲರಾಮ್ ರಮೇಶ್ ಸಂತೋಷ್ ಬಿ.ಏ ರಮನಾಥ್ ಗಿರಿ ಮಾಜಿ

ಸುರೇಖಾ ಮುರಳಿದರು ಅನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗೀತಾ ಜಗದೀಶ್ ಕಾರ್ಯದರ್ಶಿ ಶುಭಾ ಚಿದಾನಂದ ಮತ್ತು ಕ್ಲಬ್ಬಿನ ಎಲ್ಲಾ ರೋಟರಿ ಸದಸ್ಯರು ಹಾಗೂ ಅನ್ಸ್ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...