Saturday, June 20, 2026
Saturday, June 20, 2026

Basava Jayanti in 2024 ಶಿವಮೊಗ್ಗದಲ್ಲಿ ಬಸವ ಜಯಂತಿ ಆಚರಣೆ

Date:

Basava Jayanti in 2024 ಬಸವ ಜಯಂತಿ ಅಂಗವಾಗಿ ನಿನ್ನೆ ಬೆಳಿಗ್ಗೆ ನಗರದ ಬಸವೇಶ್ಬರ ಪ್ರತಿಮೆ ಬಳಿ ಮಹಾತ್ಮಗಾಂದಿ ಗ್ರಾಮೀಣ ಅಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ವತಿಯಿಂದ ” ಬಸವ ಜಯಂತಿ ಆಚರಣೆ ಮತ್ತು ಶರಣರ ಕಾಯಕ ತತ್ವ – ಅನುಭವ ಮಂಟಪ ಪರಿಕಲ್ಪನೆ ” ಕುರಿತ ಸಮಾಲೋಚನೆ ನಡೆಯಿತು, ಪ್ರೊ. ಸೋಮಶೇಖರ್ ಅವರು ಉದ್ಘಾಟಿಸಿದರು, ಕರ್ನಾಟಕ ಸಂಘದ ಅದ್ಯಕ್ಷ ಸುಂದರ್
ರಾಜ್ , ನಿವೃತ್ತ ನ್ಯಾಯಾಧೀಶರಾದ ಚನ್ನ ಬಸಪ್ಪ , MGRDS ಸಂಸ್ಥೆ ನಿರ್ದೇಶಕರಾದ ಕೆ. ಸಿ. ಬಸವರಾಜ್, ಮುತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಜೂನ್ 19. ಸಂಜೆ 4 ಗಂಟೆಗೆ ವಿಕಸಿತ್ ಭಾರತ್ ರೋಜ್ ಗಾರ್ ಪ್ರೋತ್ಸಾಹ ಧನ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ

B.Y. Raghavendra ಕಾರ್ಮಿಕ ಭವಿಷ್ಯನಿಧಿ ಸಂಘಟನೆ, ಶಿವಮೊಗ್ಗ ಪ್ರಾದೇಶಿಕ ಕಚೇರಿ ಮತ್ತು...

D.K. Shivakumar ರಾಜ್ಯದ ಹಿತಕ್ಕೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾತೀತ ಬೆಂಬಲ- ಸೀಎಂ ಡಿ.ಕೆ.ಶಿವಕುಮಾರ್

D.K. Shivakumar ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಗೆಲುವು...