Monday, May 4, 2026
Monday, May 4, 2026

Basava Jayanti in 2024 ಶಿವಮೊಗ್ಗದಲ್ಲಿ ಬಸವ ಜಯಂತಿ ಆಚರಣೆ

Date:

Basava Jayanti in 2024 ಬಸವ ಜಯಂತಿ ಅಂಗವಾಗಿ ನಿನ್ನೆ ಬೆಳಿಗ್ಗೆ ನಗರದ ಬಸವೇಶ್ಬರ ಪ್ರತಿಮೆ ಬಳಿ ಮಹಾತ್ಮಗಾಂದಿ ಗ್ರಾಮೀಣ ಅಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ವತಿಯಿಂದ ” ಬಸವ ಜಯಂತಿ ಆಚರಣೆ ಮತ್ತು ಶರಣರ ಕಾಯಕ ತತ್ವ – ಅನುಭವ ಮಂಟಪ ಪರಿಕಲ್ಪನೆ ” ಕುರಿತ ಸಮಾಲೋಚನೆ ನಡೆಯಿತು, ಪ್ರೊ. ಸೋಮಶೇಖರ್ ಅವರು ಉದ್ಘಾಟಿಸಿದರು, ಕರ್ನಾಟಕ ಸಂಘದ ಅದ್ಯಕ್ಷ ಸುಂದರ್
ರಾಜ್ , ನಿವೃತ್ತ ನ್ಯಾಯಾಧೀಶರಾದ ಚನ್ನ ಬಸಪ್ಪ , MGRDS ಸಂಸ್ಥೆ ನಿರ್ದೇಶಕರಾದ ಕೆ. ಸಿ. ಬಸವರಾಜ್, ಮುತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...