Saturday, June 21, 2025
Saturday, June 21, 2025

Basava Jayanti in 2024 ಶಿವಮೊಗ್ಗದಲ್ಲಿ ಬಸವ ಜಯಂತಿ ಆಚರಣೆ

Date:

Basava Jayanti in 2024 ಬಸವ ಜಯಂತಿ ಅಂಗವಾಗಿ ನಿನ್ನೆ ಬೆಳಿಗ್ಗೆ ನಗರದ ಬಸವೇಶ್ಬರ ಪ್ರತಿಮೆ ಬಳಿ ಮಹಾತ್ಮಗಾಂದಿ ಗ್ರಾಮೀಣ ಅಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ವತಿಯಿಂದ ” ಬಸವ ಜಯಂತಿ ಆಚರಣೆ ಮತ್ತು ಶರಣರ ಕಾಯಕ ತತ್ವ – ಅನುಭವ ಮಂಟಪ ಪರಿಕಲ್ಪನೆ ” ಕುರಿತ ಸಮಾಲೋಚನೆ ನಡೆಯಿತು, ಪ್ರೊ. ಸೋಮಶೇಖರ್ ಅವರು ಉದ್ಘಾಟಿಸಿದರು, ಕರ್ನಾಟಕ ಸಂಘದ ಅದ್ಯಕ್ಷ ಸುಂದರ್
ರಾಜ್ , ನಿವೃತ್ತ ನ್ಯಾಯಾಧೀಶರಾದ ಚನ್ನ ಬಸಪ್ಪ , MGRDS ಸಂಸ್ಥೆ ನಿರ್ದೇಶಕರಾದ ಕೆ. ಸಿ. ಬಸವರಾಜ್, ಮುತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...