Monday, December 15, 2025
Monday, December 15, 2025

H.D. Devegowda ಮೊಮ್ಮಗನ ಪೆನ್ ಡ್ರೈವ್ ಹಗರಣ ಮಾಜಿ ಪ್ರಧಾನಿ ಮನದೊಳಗೆ ನೋವು

Date:

ಸದ್ಯ ತೂಪಾನಿನಂತೆ ಬೀಸಿರುವ ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಹಗರಣ ಇಡೀ ದೇಶ, ಕರ್ನಾಟಕದತ್ತ ನೋಡುವಂತೆ ಮಾಡಿದೆ.
ಮಾಜಿ ಪ್ರಧಾನಿ ,ಹಿರಿಯ ರಾಜಕಾರಣಿ ದೇವೇಗೌಡರ ಇಳಿವಯಸ್ಸಿನಲ್ಲಿ ಮನಸ್ಸಿಗೆ ಘಾತ ಕೊಡುವಂತಾಗಿದೆ.
ಆದರೂ ಅವರು ಸ್ಥಿತ ಪ್ರಜ್ಞತೆ ತೋರಿಸುತ್ತಿದ್ದಾರೆ.
ಅವರ ಕುಟುಂಬ ವರ್ಗದವರಿಗೆ ಗೌಡರ ಆರೋಗ್ಯವೇ ಈಗ ಮುಖ್ಯವಾಗಿದೆ. ಇಡೀ ರಾಜಕೀಯ ಚರಿತ್ರೆಯಲ್ಲಿ ಈ ರೀತಿ ಬೇಸರದ ಪ್ರಸಂಗ ನಡೆದಿಲ್ಲ.
ನಾಡೇ ಬೆರಗಾಗುವಂತೆ
ಜೆಡಿಎಸ್ ಪಕ್ಷ ಕಟ್ಟಿ, ರಾಷ್ಟ್ರೀಯ ಮಟ್ಟಕ್ಕೂ ಒಯ್ದು ಘನತೆ ತಂದ ಭೀಷ್ಮ ರಿಗೆ ಈಗ ಮಾನಸಿಕ ಯಾತನೆಯ
ಚಿಂತೆಗಳು ಆವಿಸಿವೆ ಎನಿಸುತ್ತದೆ.

H.D. Devegowda ರೇವಣ್ಣ ಈಗ ಅರೆಸ್ಟ್. ಮೊಮ್ಮಗ ಪ್ರಜ್ವಲ್ ಇನ್ನೂ ಪೊಲೀಸರ ಅತಿಥಿಯಾಗಬೇಕು.
ಮಾಧ್ಯಮಗಳಲ್ಲಿ ಸುದ್ದಿ ರೋಚಕವಾಗಿ
ಹರಡುತ್ತಿದೆ.
ಈ ನಡುವೆ ಗೌಡರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆಯಂತೆ.
ವೈದ್ಯರು ಟೀವಿ ನೋಡಬೇಡಿ ಎಂದು ಸಲಹೆ ನೀಡಿದ್ದಾರಂತೆ.
ಅಳಿಯ ಡಾ.ಮಂಜುನಾಥ್ ಗೌಡರನ್ನ ನಿಯತವಾಗಿ ತಪಾಸಣೆ ನಡೆಸುತ್ತಿದ್ದಾರೆ.

ಇಡೀ ದೇವೇಗೌಡರ ಕುಟುಂಬ ಅಲರ್ಟ್ ಆಗಿ ಅವರ ಕ್ಷೇಮದತ್ತ ಗಮನ ಕೇಂದ್ರೀಕರಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...