Shivamogga Police ಸ್ನೇಹಿತನನ್ನು ಆತನಮನೆಗೆ ಬಿಟ್ಟುಬರಲು ತೆರಳಿದ್ದ ಯುವಕ ಕೆಎಸ್ಆರ್ ಟಿಸ ಬಸ್ ಗೆ ಸಿಲುಕಿ ಸಾವನ್ನಪ್ಪಿದ ಘಟನೆ ಇಂದು ನಸುಕಿನಲ್ಲಿ ಶಿವಮೊಗ್ಗದ ಟೆಂಪೋ ಸ್ಟ್ಯಾಂಡ್ ನಲ್ಲಿ ಸಂಭವಿಸಿದೆ.
ಅಫದ್ ( 28) ಸಾವನ್ನಪ್ಪಿದವನು.
ಎಂ ಕೆಕೆ ರಸ್ತೆಯ ಗೆಳೆಯನ ಮನೆಗೆ ತೆರಳಿ ಆತನನ್ನು ಬಿಟ್ಟು ಆರ್ ಎಂ ಎಲ್ ನಗರದ ತನ್ನ ಮನೆಗೆ ಬರುವಾಗ ಸರ್ಕಲ್ ನಲ್ಲಿ ಈ ಅಪಘಾತ ಘಟಿಸಿದೆ.
ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ