Monday, August 3, 2026
Monday, August 3, 2026

Summer ಬೇಸಿಗೆಯಲ್ಲಿ ರಸ್ತೆಬದಿಯ ಗಿಡಗಳಿಗೆ ನಿರುಣಿಸಿದ ಹುಬ್ಬಿನಹಳ್ಳಿ ಹುಡುಗರು

Date:

Summer ಶಿವಮೊಗ್ಗ ತಾಲೂಕು, ಕುಂಸಿ ಹೋಬಳಿ ಹುಬ್ಬಿನಹಳ್ಳಿ ಗ್ರಾಮ ರಸ್ತೆ ಬದಿಯಲ್ಲಿದ್ದ ಗಿಡಗಳಿಗೆ ಯುವಕರ ಒಂದು ತಂಡ ಬೇಸಿಕೆಯಲ್ಲಿ ಒಣಗುತ್ತಿದ್ದ ಗಿಡಗಳಿಗೆ ನೀರು ಉಣಿಸಲಾಯಿತು.

ಸುಮಾರು 30 ಗಿಡಗಳಿಗೆ ಆರೈಕೆಯನ್ನು ಮಾಡಲಾಗಿದೆ.

Summer ಈ ಸಂದರ್ಭದಲ್ಲಿ ಯುವಕರಾದ ಬಸವರಾಜ್, ಭರತ್, ಸಂಜನ್, ವೀರೇಶ್ ಮತ್ತು ಧನುಷ್ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...