Thursday, June 18, 2026
Thursday, June 18, 2026

Summer ಬೇಸಿಗೆಯಲ್ಲಿ ರಸ್ತೆಬದಿಯ ಗಿಡಗಳಿಗೆ ನಿರುಣಿಸಿದ ಹುಬ್ಬಿನಹಳ್ಳಿ ಹುಡುಗರು

Date:

Summer ಶಿವಮೊಗ್ಗ ತಾಲೂಕು, ಕುಂಸಿ ಹೋಬಳಿ ಹುಬ್ಬಿನಹಳ್ಳಿ ಗ್ರಾಮ ರಸ್ತೆ ಬದಿಯಲ್ಲಿದ್ದ ಗಿಡಗಳಿಗೆ ಯುವಕರ ಒಂದು ತಂಡ ಬೇಸಿಕೆಯಲ್ಲಿ ಒಣಗುತ್ತಿದ್ದ ಗಿಡಗಳಿಗೆ ನೀರು ಉಣಿಸಲಾಯಿತು.

ಸುಮಾರು 30 ಗಿಡಗಳಿಗೆ ಆರೈಕೆಯನ್ನು ಮಾಡಲಾಗಿದೆ.

Summer ಈ ಸಂದರ್ಭದಲ್ಲಿ ಯುವಕರಾದ ಬಸವರಾಜ್, ಭರತ್, ಸಂಜನ್, ವೀರೇಶ್ ಮತ್ತು ಧನುಷ್ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...