Wednesday, October 2, 2024
Wednesday, October 2, 2024

Sheikh Shahjahan ಅಂತೂ ಅರೆಷ್ಟಾದ ಸಂದೇಶ್ ಖಾಲಿ ಸುದ್ದಿ ಮಾಡಿದ ಶೇಖ್ ಷಹಜಹಾನ್

Date:

Sheikh Shahjahan ಕೋಲ್ಕೋತಾ,ಇದುವರೆಗೂ ಅಂದರೆ 55 ದಿನಗಳ‌ ನಂತರ ಪಶ್ಚಿಮ ಬಂಗಾಳದಲ್ಲಿನ ವಿವಾದಾಸ್ಪದ ಪ್ರಕರಣಕ್ಕೆ ಅಲ್ಪವಿರಾಮ ಸಿಕ್ಕಿದೆ. ಸಂದೇಶ್ ಖಾಲಿ ಪ್ರದೇಶದಲ್ಲಿ ನಡೆದ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಶೇಕ್ ಷಹಜಹಾನ್ ಬಂಧಿತರಾಗಿದ್ದಾರೆ.

Sheikh Shahjahan ಆಡಳಿತಾರೂಢ ಮಮತಾ ದೀದಿ ವಿರುದ್ಧ ಈ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ಗೆ ರಾಜಕೀಯ ಅಸ್ತ್ರವಾಗಲಿದೆ.
ಷಹಜಹಾನ್ , ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಸಂಚಾಲಕನಾಗಿದ್ದಾರೆ.ಅವರ ವಿರುದ್ಧ ಭೂಕಬಳಿಕೆ ,ಲೈಂಗಿಕ ದೌರ್ಜನ್ಯಗಳ ಆರೋಪವಿದೆ. ಆತನಿಗೆ
ಮುಖ್ಯಮಂತ್ರಿ ಮಮತಾ ಅವರ ರಕ್ಷಣೆಯಿದೆ ಎಂದೂ ಹೇಳಲಾಗುತ್ತಿದೆ.
ಈಗ ಷಹಜಹಾನ್ ಬಂಧನದ ಬಳಿಕ ಸತ್ಯ ಹೊರಬರಬೇಕಿದೆ.
ಮತ ಕೋಟೆಯ ಮನುಷ್ಯ ಷಹಜಹಾನ್ ಟಿಎಂಸಿಗೆ ಈಗ ಎಷ್ಟರಮಟ್ಟಿಗೆ ಮಮತಾ ಅವರಿಗೆ ನೆರವಾಗುತ್ತಾನೋ‌‌ಗೊತ್ತಿಲ್ಲ. ಲೋಕಸಭೆ ಚುನಾವಣೆ ಬಿಸಿ ಏರಿದಂತೆ ಸಂದೇಶ್ ಖಾಲಿ ಬಿಜೆಪಿಗೆ ಟ್ರಂಪ್ ಕಾರ್ಡ್ ಆಗಬಹುದೆ? ಕಾಂಗ್ರೆಸ್ ಇಂಡಿ ಒಕ್ಕೂಟ ಸೇರಿ ದೀದಿ
ಈ ಸನ್ನಿವೇಶ ಹೇಗೆ ಎದುರಿಸುತ್ತಾರೆ? ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...