Sheikh Shahjahan ಕೋಲ್ಕೋತಾ,ಇದುವರೆಗೂ ಅಂದರೆ 55 ದಿನಗಳ ನಂತರ ಪಶ್ಚಿಮ ಬಂಗಾಳದಲ್ಲಿನ ವಿವಾದಾಸ್ಪದ ಪ್ರಕರಣಕ್ಕೆ ಅಲ್ಪವಿರಾಮ ಸಿಕ್ಕಿದೆ. ಸಂದೇಶ್ ಖಾಲಿ ಪ್ರದೇಶದಲ್ಲಿ ನಡೆದ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಶೇಕ್ ಷಹಜಹಾನ್ ಬಂಧಿತರಾಗಿದ್ದಾರೆ.
Sheikh Shahjahan ಆಡಳಿತಾರೂಢ ಮಮತಾ ದೀದಿ ವಿರುದ್ಧ ಈ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ಗೆ ರಾಜಕೀಯ ಅಸ್ತ್ರವಾಗಲಿದೆ.
ಷಹಜಹಾನ್ , ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಸಂಚಾಲಕನಾಗಿದ್ದಾರೆ.ಅವರ ವಿರುದ್ಧ ಭೂಕಬಳಿಕೆ ,ಲೈಂಗಿಕ ದೌರ್ಜನ್ಯಗಳ ಆರೋಪವಿದೆ. ಆತನಿಗೆ
ಮುಖ್ಯಮಂತ್ರಿ ಮಮತಾ ಅವರ ರಕ್ಷಣೆಯಿದೆ ಎಂದೂ ಹೇಳಲಾಗುತ್ತಿದೆ.
ಈಗ ಷಹಜಹಾನ್ ಬಂಧನದ ಬಳಿಕ ಸತ್ಯ ಹೊರಬರಬೇಕಿದೆ.
ಮತ ಕೋಟೆಯ ಮನುಷ್ಯ ಷಹಜಹಾನ್ ಟಿಎಂಸಿಗೆ ಈಗ ಎಷ್ಟರಮಟ್ಟಿಗೆ ಮಮತಾ ಅವರಿಗೆ ನೆರವಾಗುತ್ತಾನೋಗೊತ್ತಿಲ್ಲ. ಲೋಕಸಭೆ ಚುನಾವಣೆ ಬಿಸಿ ಏರಿದಂತೆ ಸಂದೇಶ್ ಖಾಲಿ ಬಿಜೆಪಿಗೆ ಟ್ರಂಪ್ ಕಾರ್ಡ್ ಆಗಬಹುದೆ? ಕಾಂಗ್ರೆಸ್ ಇಂಡಿ ಒಕ್ಕೂಟ ಸೇರಿ ದೀದಿ
ಈ ಸನ್ನಿವೇಶ ಹೇಗೆ ಎದುರಿಸುತ್ತಾರೆ? ಕಾದು ನೋಡಬೇಕಿದೆ.