Thursday, June 18, 2026
Thursday, June 18, 2026

Muzrai Department ಹಿಂದೂ ದೇವಾಲಯಹುಂಡಿ ಬಗ್ಗೆ ಮಾತ್ರ ಕಾಯಿದೆ ಯಾಕೆ?

Date:

Muzrai Department ಪ್ರಸ್ತುತ ವಿಧಾನ ಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಕೆಲವು ಚರ್ಚಾಸ್ಪದ ಮಸೂದೆಗಳನ್ನ ಜಾರಿಗೆ ತರಲು ಸಿದ್ಧವಾಗಿದೆ. ಅವುಗಳಲ್ಲಿ ಹಿಂದೂ ದೇವಾಲಯಗಳ ಹುಂಡಿಯ ಆದಾಯದ ಮೇಲೆ ಕಮೀಷನ್
ವಿಧಿಸುವುದು. ರಾಜ್ಯದಾದ್ಯಂತ ಚರ್ಚೆಗೊಳಗಾಗಿದೆ. ಆದತೆ ಈ ಮಸೂದೆ ಅಪರಿಪೂರ್ಣ ಎಂದು ಹಲವು ತಜ್ಞರ ಅಭಿಮತ.ಹಿಂದೂ ದೇವಾಲಗಳಲ್ಲಿ ಎ .ಬಿ,ಸಿ ಶ್ರೇಣಿ ಮಾಡಿದಂತೆ ಮಸೀದಿ ಚರ್ಚುಗಳಲ್ಲಿಯೂ ವರ್ಗೀಕರಣವಿದೆಯೆ? ಎಂಬುದು ಎಲ್ಲರ ಪ್ರಶ್ನೆ.
ಕಾಯಿದೆ ಮಾಡುವುದಾದರೆ ಎಲ್ಲ
ಧಾರ್ಮಿಕ ಶ್ರದ್ಧಾಕೇಂದ್ರಗಳ ಬಗ್ಗೆ
ಅನ್ವಯಿಸುವಂತಿರಬೇಕು ಎಂಬ
Muzrai Department ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...