Thursday, December 18, 2025
Thursday, December 18, 2025

Muzrai Department ಹಿಂದೂ ದೇವಾಲಯಹುಂಡಿ ಬಗ್ಗೆ ಮಾತ್ರ ಕಾಯಿದೆ ಯಾಕೆ?

Date:

Muzrai Department ಪ್ರಸ್ತುತ ವಿಧಾನ ಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಕೆಲವು ಚರ್ಚಾಸ್ಪದ ಮಸೂದೆಗಳನ್ನ ಜಾರಿಗೆ ತರಲು ಸಿದ್ಧವಾಗಿದೆ. ಅವುಗಳಲ್ಲಿ ಹಿಂದೂ ದೇವಾಲಯಗಳ ಹುಂಡಿಯ ಆದಾಯದ ಮೇಲೆ ಕಮೀಷನ್
ವಿಧಿಸುವುದು. ರಾಜ್ಯದಾದ್ಯಂತ ಚರ್ಚೆಗೊಳಗಾಗಿದೆ. ಆದತೆ ಈ ಮಸೂದೆ ಅಪರಿಪೂರ್ಣ ಎಂದು ಹಲವು ತಜ್ಞರ ಅಭಿಮತ.ಹಿಂದೂ ದೇವಾಲಗಳಲ್ಲಿ ಎ .ಬಿ,ಸಿ ಶ್ರೇಣಿ ಮಾಡಿದಂತೆ ಮಸೀದಿ ಚರ್ಚುಗಳಲ್ಲಿಯೂ ವರ್ಗೀಕರಣವಿದೆಯೆ? ಎಂಬುದು ಎಲ್ಲರ ಪ್ರಶ್ನೆ.
ಕಾಯಿದೆ ಮಾಡುವುದಾದರೆ ಎಲ್ಲ
ಧಾರ್ಮಿಕ ಶ್ರದ್ಧಾಕೇಂದ್ರಗಳ ಬಗ್ಗೆ
ಅನ್ವಯಿಸುವಂತಿರಬೇಕು ಎಂಬ
Muzrai Department ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ‌ ನ್ಯಾಯದೇವತೆಯೆದುರು ಸೋತಿದೆ- ಸಿದ್ಧರಾಮಯ್ಯ

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ....

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...