Sunday, August 2, 2026
Sunday, August 2, 2026

Muzrai Department ಹಿಂದೂ ದೇವಾಲಯಹುಂಡಿ ಬಗ್ಗೆ ಮಾತ್ರ ಕಾಯಿದೆ ಯಾಕೆ?

Date:

Muzrai Department ಪ್ರಸ್ತುತ ವಿಧಾನ ಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಕೆಲವು ಚರ್ಚಾಸ್ಪದ ಮಸೂದೆಗಳನ್ನ ಜಾರಿಗೆ ತರಲು ಸಿದ್ಧವಾಗಿದೆ. ಅವುಗಳಲ್ಲಿ ಹಿಂದೂ ದೇವಾಲಯಗಳ ಹುಂಡಿಯ ಆದಾಯದ ಮೇಲೆ ಕಮೀಷನ್
ವಿಧಿಸುವುದು. ರಾಜ್ಯದಾದ್ಯಂತ ಚರ್ಚೆಗೊಳಗಾಗಿದೆ. ಆದತೆ ಈ ಮಸೂದೆ ಅಪರಿಪೂರ್ಣ ಎಂದು ಹಲವು ತಜ್ಞರ ಅಭಿಮತ.ಹಿಂದೂ ದೇವಾಲಗಳಲ್ಲಿ ಎ .ಬಿ,ಸಿ ಶ್ರೇಣಿ ಮಾಡಿದಂತೆ ಮಸೀದಿ ಚರ್ಚುಗಳಲ್ಲಿಯೂ ವರ್ಗೀಕರಣವಿದೆಯೆ? ಎಂಬುದು ಎಲ್ಲರ ಪ್ರಶ್ನೆ.
ಕಾಯಿದೆ ಮಾಡುವುದಾದರೆ ಎಲ್ಲ
ಧಾರ್ಮಿಕ ಶ್ರದ್ಧಾಕೇಂದ್ರಗಳ ಬಗ್ಗೆ
ಅನ್ವಯಿಸುವಂತಿರಬೇಕು ಎಂಬ
Muzrai Department ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...