Sunday, December 7, 2025
Sunday, December 7, 2025

Mangalore Electricity Supply Company ಟ್ರಾನ್ಸ್ ಫಾರ್ಮರ್ ಮತ್ತು ವಿದ್ಯುತ್ ಲೈನುಗಳು ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಕೂಡಲೇ ಮೆಸ್ಕಾಂ ಕಚೇರಿ ಸಂಪರ್ಕಿಸಿ

Date:

Mangalore Electricity Supply Company ಶಿವಮೊಗ್ಗ ಜಿಲ್ಲೆಯಲ್ಲಿ ಸಾರ್ವಜನಿಕರು ಯಾವುದೆ ಪರಿವರ್ತಕಗಳು ವಿಫಲತೆಯಾದಲ್ಲಿ ಮತ್ತು ವಿದ್ಯುತ್ ಅಡಚಣೆಯಾದಲ್ಲಿ ದೂ.ಸಂ.:1912ಕ್ಕೆ ಕರೆ ಮಾಡಿ ಕಡ್ಡಾಯವಾಗಿ ದೂರನ್ನು ದಾಖಲಿಸಿವುದು ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಪರಿವರ್ತಕಗಳು ಅಥವಾ ವಿದ್ಯುತ್ ಮಾರ್ಗಗಳು ಕಂಡುಬಂದಲ್ಲಿ ಆಯಾ ವಿಭಾಗಾಧಿಕಾರಿಗಳಿಗೆ ತಕ್ಷಣವೇ ಪೋಟೋ ಸಹಿತ ಮಾಹಿತಿಯನ್ನು ನೀಡುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Mangalore Electricity Supply Company ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೆ  ವೀರೇಂದ್ರ ಹೆಚ್.ಆರ್., ಕಾರ್ಯನಿರ್ವಾಹಕ ಇಂಜಿನಿಯರ್- ದೂ.ಸಂ: 9445828944. ಭದ್ರಾವತಿ ತಾಲೂಕು – ಡಿ.ಬೀರಪ್ಪ , ಕಾ. ಇಂ. ಮೆಸ್ಕಾಂ - ಭದ್ರಾವತಿ-9480833032, ಸಾಗರ, ಹೊಸನಗರ ಮತ್ತು ಸೊರಬ ತಾಲೂಕುಗಳಿಗೆ  - ವೆಂಕಟೇಶ್, ಕಾ. ಇಂ. ಮೆಸ್ಕಾಂ ಸಾಗರ -9448289459 ಹಾಗೂ ಶಿಕಾರಿಪುರ ತಾಲೂಕು ಮತ್ತು ಸೊರಬ-ಆನವಟ್ಟಿ ಉಪ.ವಿ - ಮಂಜಪ್ಪ. ಎಸ್., ಕಾ.ಇಂ. ಮೆಸ್ಕಾಂ ಶಿಕಾರಿಪುರ – 9884998768 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...