Monday, February 2, 2026
Monday, February 2, 2026

Deputy Commissioner ಜಿಲ್ಲಾಧಿಕಾರಿಗಳಿಗೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆ ಪತ್ರ

Date:

Deputy Commissioner ಮಾನ್ಯ ಜಿಲ್ಲಾಧಿಕಾರಿಗಳೇ, ಸೈಕಲ್ ಪಾಥ್ ಆವೈಜ್ಞಾನಿಕ ವಾಗಿ ನಿರ್ಮಾಣ ಮಾಡಲಾಗಿದೆ. 100 ಆಡಿ ರಸ್ತೆಯನ್ನು ಸ್ಮಾರ್ಟ ಸಿಟಿಯ ಆಡಿಯಲ್ಲಿ ನಿರ್ಮಾಣ ಮಾಡುವಾಗ ಪಾರ್ಕಿಂಗ್ ಸರಿಯಾಗಿ ಜಾಗ ಕಲ್ಪಿಸದೇ ಇರುವುದರಿಂದ ಇವತ್ತು ವಾಹನಗಳು ಆನಿವಾರ್ಯವಾಗಿ ಸೈಕಲ್ ಪಾಥ್ ನಲ್ಲೇ ನಿಲ್ಲುತ್ತವೆ. ಲಕ್ಷೀ ಟ್ಯಾಕೀಸ್ ನಿಂದ ಹಿಡಿದು 60 ರಸ್ತೆ ವರೆಗೆ, ಹಾಲುಕೋಳ ಪಾರೆಸ್ಟ ಕಾಪೌಂಡ್ ಎದುರು ಭಾಗ, ಗೋಪಾಳದಲ್ಲಿ ಹೈಟೆನ್ಷನ್ ಲೈನ್ ಪಕ್ಕದಲ್ಲಿ ಮತ್ತು ಶಂಕರ ಮಠ ರಸ್ತೆ ಆಗಲ 80 ಆಡಿಗೂ ಕಡಿಮೆ ಇದೆ. ಈ ಎಲ್ಲಾ ಕಾರಣಗಳಿಂದ ಇಲ್ಲಿ ಸೈಕಲ್ ಸವಾರಿಗೆ ಸುರಕ್ಷತೆ ಇಲ್ಲ. ಈ ಅವ್ಯಸ್ಥೆಯ ನಡುವೆ ಈಗ ಸೈಕಲ್ ಬಳಸಲು ಸ್ಮಾರ್ಟಸಿಟಿಯಿಂ ದ ರೂ.3.09 ಕೋಟಿ ವ್ಯಯಮಾಡಲು ತಾವು ಆನುಮತಿ ನೀಡಿದ್ದೀರಿ ಎಂದು ಪತ್ರಿಕೆಯ ಮೂಲಕ ತಿಳಿದು ಬಂತು.

Deputy Commissioner ಸ್ಥಳ ಪರೀಶೀಲನೆ ಮಾಡದೇ, ಸಾರ್ವಜನಿಕ ರೊಂದಿಗೆ ಚರ್ಚೆಗಳನ್ನು ನಡಿ ಸದೆ ತಾವು ಮಾಡಿರುವ ನಿರ್ದಾರ ಹೇಗೆ ಸರಿ. ದಯವಿಟ್ಟು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...