Monday, May 4, 2026
Monday, May 4, 2026

Deputy Commissioner ಜಿಲ್ಲಾಧಿಕಾರಿಗಳಿಗೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆ ಪತ್ರ

Date:

Deputy Commissioner ಮಾನ್ಯ ಜಿಲ್ಲಾಧಿಕಾರಿಗಳೇ, ಸೈಕಲ್ ಪಾಥ್ ಆವೈಜ್ಞಾನಿಕ ವಾಗಿ ನಿರ್ಮಾಣ ಮಾಡಲಾಗಿದೆ. 100 ಆಡಿ ರಸ್ತೆಯನ್ನು ಸ್ಮಾರ್ಟ ಸಿಟಿಯ ಆಡಿಯಲ್ಲಿ ನಿರ್ಮಾಣ ಮಾಡುವಾಗ ಪಾರ್ಕಿಂಗ್ ಸರಿಯಾಗಿ ಜಾಗ ಕಲ್ಪಿಸದೇ ಇರುವುದರಿಂದ ಇವತ್ತು ವಾಹನಗಳು ಆನಿವಾರ್ಯವಾಗಿ ಸೈಕಲ್ ಪಾಥ್ ನಲ್ಲೇ ನಿಲ್ಲುತ್ತವೆ. ಲಕ್ಷೀ ಟ್ಯಾಕೀಸ್ ನಿಂದ ಹಿಡಿದು 60 ರಸ್ತೆ ವರೆಗೆ, ಹಾಲುಕೋಳ ಪಾರೆಸ್ಟ ಕಾಪೌಂಡ್ ಎದುರು ಭಾಗ, ಗೋಪಾಳದಲ್ಲಿ ಹೈಟೆನ್ಷನ್ ಲೈನ್ ಪಕ್ಕದಲ್ಲಿ ಮತ್ತು ಶಂಕರ ಮಠ ರಸ್ತೆ ಆಗಲ 80 ಆಡಿಗೂ ಕಡಿಮೆ ಇದೆ. ಈ ಎಲ್ಲಾ ಕಾರಣಗಳಿಂದ ಇಲ್ಲಿ ಸೈಕಲ್ ಸವಾರಿಗೆ ಸುರಕ್ಷತೆ ಇಲ್ಲ. ಈ ಅವ್ಯಸ್ಥೆಯ ನಡುವೆ ಈಗ ಸೈಕಲ್ ಬಳಸಲು ಸ್ಮಾರ್ಟಸಿಟಿಯಿಂ ದ ರೂ.3.09 ಕೋಟಿ ವ್ಯಯಮಾಡಲು ತಾವು ಆನುಮತಿ ನೀಡಿದ್ದೀರಿ ಎಂದು ಪತ್ರಿಕೆಯ ಮೂಲಕ ತಿಳಿದು ಬಂತು.

Deputy Commissioner ಸ್ಥಳ ಪರೀಶೀಲನೆ ಮಾಡದೇ, ಸಾರ್ವಜನಿಕ ರೊಂದಿಗೆ ಚರ್ಚೆಗಳನ್ನು ನಡಿ ಸದೆ ತಾವು ಮಾಡಿರುವ ನಿರ್ದಾರ ಹೇಗೆ ಸರಿ. ದಯವಿಟ್ಟು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...